tag:blogger.com,1999:blog-41964283353857449302023-11-16T04:31:04.447-08:00manada matuರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.comBlogger51125tag:blogger.com,1999:blog-4196428335385744930.post-58036897141676609712013-04-10T05:17:00.001-07:002013-04-10T05:17:02.984-07:00Delhi Daredevils – Live Score, Matches, Team, IPL Season 6 T20 Tickets<a href="http://www.delhidaredevils.com/">Delhi Daredevils – Live Score, Matches, Team, IPL Season 6 T20 Tickets</a>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com1tag:blogger.com,1999:blog-4196428335385744930.post-51816027950420347382010-04-08T07:31:00.000-07:002010-04-08T07:58:15.545-07:00ನಂಗೂ ಬಹುಮಾನ ಬಂತು<a href="https://blogger.googleusercontent.com/img/b/R29vZ2xl/AVvXsEjxq0MuFfE6O9fiI5FdOee8l16FY48MGCLoS7zCW4NK767DMxyuURYe3pPubVJ1Nwg8XW25UAuEvtGByCRq9RC1KT_LUsVhbJQ0VypAASrigwh2jcIebDF9S7CqfVUHxrUzbVm97MEcU-I/s1600/kkr.jpg"><img style="display:block; margin:0px auto 10px; text-align:center;cursor:pointer; cursor:hand;width: 133px; height: 200px;" src="https://blogger.googleusercontent.com/img/b/R29vZ2xl/AVvXsEjxq0MuFfE6O9fiI5FdOee8l16FY48MGCLoS7zCW4NK767DMxyuURYe3pPubVJ1Nwg8XW25UAuEvtGByCRq9RC1KT_LUsVhbJQ0VypAASrigwh2jcIebDF9S7CqfVUHxrUzbVm97MEcU-I/s200/kkr.jpg" border="0" alt=""id="BLOGGER_PHOTO_ID_5457780984446833394" /></a><br />ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು ನನ್ನ ಹಳೆಯ ಚಳಿ. ಹೀಗೆ ಐಪಿಎಲ್ ನ ಕೋಲ್ಕತ್ತಾ ನೈಟ್ ರೈದೆರ್ಸ್ ತಂಡದ ನೋಕಿಯಾ ಮೇ ಭಿ ಕೋಚ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಕ್ವಿಜ್ ಮಾದರಿಯ ಸ್ಪರ್ಧೆಯಲ್ಲಿ ನನಗೆ ಟಿ ಶರ್ಟ್, ಸಿಪ್ಪೆರ್, ಡಿಯೋ ಹಾಗೂ ಬ್ಯಾಗ್ ಬಹುಮಾನವಾಗಿ ದೊರೆತಿದೆ, ಬಹು ದಿನದ ಕನಸು ಈಡೇರಿದೆ.ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com4tag:blogger.com,1999:blog-4196428335385744930.post-75886061232693170452010-01-03T02:42:00.000-08:002010-01-03T02:55:20.393-08:00೩ ಈಡಿಯಟ್ಸ್ ವಿವಾದ<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEi-EWemY3Q7_bYCVg86JMEzVMQU8h6MzSO4Bisu1pU0E4sb7Je8KIqlWSkgzdYzfb6BBTSyzHh0S3akjodnieYgfB9YEIGKsw-oXeuFSXCvLTIYUGif1pmxt0or3OX7p_4HLRJMCUwHoFo/s1600-h/aamir+khan.jpg"><img style="float:left; margin:0 10px 10px 0;cursor:pointer; cursor:hand;width: 201px; height: 152px;" src="https://blogger.googleusercontent.com/img/b/R29vZ2xl/AVvXsEi-EWemY3Q7_bYCVg86JMEzVMQU8h6MzSO4Bisu1pU0E4sb7Je8KIqlWSkgzdYzfb6BBTSyzHh0S3akjodnieYgfB9YEIGKsw-oXeuFSXCvLTIYUGif1pmxt0or3OX7p_4HLRJMCUwHoFo/s400/aamir+khan.jpg" border="0" alt=""id="BLOGGER_PHOTO_ID_5422464711299917954" /></a><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgPgdUAO0Xd_V-7VRUboTpDhzYluCSP4kYppSd8wuvbxYo5Hed7yWZ9FMyGSqaZ_anw4BAjY4f8ujWPSqfL1XfWYZb1WWaMvalAzkKgdmb7Hmy8I1SaelnQ1Jn3ZtYXvLLsHxGN7cYy3Io/s1600-h/chetan+bhagat.jpg"><img style="display:block; margin:0px auto 10px; text-align:center;cursor:pointer; cursor:hand;width: 351px; height: 250px;" src="https://blogger.googleusercontent.com/img/b/R29vZ2xl/AVvXsEgPgdUAO0Xd_V-7VRUboTpDhzYluCSP4kYppSd8wuvbxYo5Hed7yWZ9FMyGSqaZ_anw4BAjY4f8ujWPSqfL1XfWYZb1WWaMvalAzkKgdmb7Hmy8I1SaelnQ1Jn3ZtYXvLLsHxGN7cYy3Io/s400/chetan+bhagat.jpg" border="0" alt=""id="BLOGGER_PHOTO_ID_5422464633708821090" /></a><br /><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgYLEujKrjkx4jProyuOB5AVTheqw1P1RK_CUiIZM5vnB8h8xu-h1Cf6A0HpxKOiYYHSJmtlfKHCoCb9X2DYh_zgeRrYMKL8DUNQquIxO7jFEcrVPLLPz4ekgedCjQ8YLdvGjphm8nJOFE/s1600-h/vidhu_vinod+chopra.jpg"><img style="display:block; margin:0px auto 10px; text-align:center;cursor:pointer; cursor:hand;width: 371px; height: 400px;" src="https://blogger.googleusercontent.com/img/b/R29vZ2xl/AVvXsEgYLEujKrjkx4jProyuOB5AVTheqw1P1RK_CUiIZM5vnB8h8xu-h1Cf6A0HpxKOiYYHSJmtlfKHCoCb9X2DYh_zgeRrYMKL8DUNQquIxO7jFEcrVPLLPz4ekgedCjQ8YLdvGjphm8nJOFE/s400/vidhu_vinod+chopra.jpg" border="0" alt=""id="BLOGGER_PHOTO_ID_5422463718942529378" /></a><br /><br />ಅದು ನನ್ನದೇ ಕತೆ ಅನ್ನೋದು ಚೇತನ್ ಭಗತ್ ಉವಾಚ. ಹಾಗೇನಿಲ್ಲ ಅದು ನನ್ನ ಸ್ವಂತ ಕತೆ ಅಂತಾರೆ ಕತೆಗಾರ ಅಭಿಜಿತ್ ಜೋಶಿ. ಮಾಧ್ಯಮದವರು ಬಾಯ್ಮುಚ್ಚಿ ಎನ್ನುವುದು ವಿಧು ವಿನೋದ್ ಚೋಪ್ರಾ ಫರ್ಮಾನು. ವಾರವೊಂದರಲ್ಲಿ ೧೮೦ ಕೋಟಿ ರೂ. ಗಳಿಸಿ ವರ್ಷದ ಕೊನೆಯ ಹಿಟ್ ಚಿತ್ರವೆಂಬ ಹಣೆಪಟ್ಟಿ ಅಂಟಿಸಿಕೊಳ್ಳುತ್ತಿರುವ೩ ಈಡಿಯಟ್ಸ್ ಚಿತ್ರದ ತಾಜಾ ವಿವಾದವಿದು. <br />ಫೈವ್ ಪಾಯಿಂಟ್ ಸಮ್ ವನ್ ಕಾದಂಬರಿ ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ ಎನ್ನುವುದಂತೂ ಪುಸ್ತಕ ಪ್ರಿಯರಿಗೆ ಚೆನ್ನಾಗಿ ಗೊತ್ತು. ಚಿತ್ರದ ಸಣ್ಣ, ಪುಟ್ಟ ಬದಲಾವಣೆ ಹೊರತುಪಡಿಸಿದರೆ ಪಾತ್ರಧಾರಿಗಳೂ ಸೇರಿದಂತೆ ಚಿತ್ರದ ಲೋಕೇಶನ್ ಸಹ ಫೈವ್...ನಂತಿವೆ. ನನ್ನ ಕಾದಂಬರಿಯನ್ನೇ ಭಟ್ಟಿ ಇಳಿಸಿ ನನಗೆ ಕ್ರೆಡಿಟ್ ಕೊಡದಿದ್ದರೆ ಹೇಗೆ ಎನ್ನುವುದು ಖ್ಯಾತ ಕಾದಂಬರಿಕಾರ ಚೇತನ್ ಭಗತ್ ಪ್ರಶ್ನೆ. ಚಿತ್ರ ನಿರ್ಮಾಣ ಹಂತದಲ್ಲಿದ್ದಾಗ ಇದು ನನ್ನ ಕಾದಂಬರಿ ಆಧಾರಿತ ಎಂಬುದು ಗೊತ್ತಾಗಿತ್ತು. ನನಗೂ ಟೈಟಲ್ ಕಾರ್ಡ್ನಲ್ಲಿ ಕ್ರೆಡಿಟ್ ಕೊಡಬಹುದು ಎಂದುಕೊಂಡಿದ್ದೆ. ಆದರೆ ಸಿನಿಮಾದ ಮಂದಿ ನನ್ನ ಹೆಸರು ಕಾದಂಬರಿಯನ್ನೂ ಮರೆತಿದ್ದಾರೆ. ಅಪಾರ ಅಭಿಮಾನಿಗಳು ಈ ಬಗ್ಗೆ ನನ್ನನ್ನು ಪ್ರಶ್ನಿಸುತ್ತಿದ್ದಾರೆ, ನಾನೇನು ಉತ್ತರ ಕೊಡಲಿ ?. ಚಿತ್ರ ಬಿಡುಗಡೆಗೂ ಮುನ್ನ ನನ್ನನ್ನು ಕರೆದ ವಿಧು ವಿನೋದ್ ಚೋಪ್ರಾ ನಾವು ಸ್ನೇಹಿತರಾಗಿರೋಣ ಎಂದೆಲ್ಲ ಹೇಳಿದ್ದರು. ಈಗ ಅನಾಗರಿಕ ವರ್ತನೆ ಮಾಡುತ್ತಿದ್ದಾರೆ ಎಂಬುದು ಚೇತನ್ ಆರೋಪ. <br />ಆದರೆ ಚಿತ್ರದ ನಿರ್ಮಾಪಕ ವಿಧು ಹೇಳೋದೇ ಬೇರೆ. ಚಿತ್ರದ ಕತೆ ಅಭಿಜಿತ್ ಜೋಶಿಯದ್ದು. ಫೈವ್...ಗೂ ಇದಕ್ಕೂ ಸಂಬಂಧವಿಲ್ಲ. ಚಿತ್ರ ಕಾದಂಬರಿಗೆ ಹೋಲಿಕೆಯಾದರೆ ನಾವೇನೂ ಮಾಡುವಂತಿಲ್ಲ. ಚೇತನ್ ಪ್ರಚಾರಕ್ಕಾಗಿ ಇಂತಹ ಕೀಳುಮಟ್ಟದ ವಿವಾದ ಹುಟ್ಟುಹಾಕಿದ್ದಾರೆ ಎನ್ನುತ್ತಾರೆ. ಅಂದ ಹಾಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದ ವಿಧು ಬಾಯ್ಮುಚ್ಚಿ ಎಂದು ಗದರಿದ್ದರು. ನಂತರ ಕ್ಷಮೆಯನ್ನೂ ಯಾಚಿಸಿದ್ದಾರೆ. ಕತೆ ಬರೆದ ಅಭಿಜಿತ್ ಜೋಶಿ ಇದು ಸ್ವಂತ ಕತೆ ಎಂದೂ ಸಮರ್ಥಿಸಿಕೊಂಡಿದ್ದಾರೆ.<br />ಆದರೆ ಈ ಮೂವರ ಹೇಳಿಕೆಗಳ ಮಧ್ಯೆ ಪ್ರಶ್ನೆಯೊಂದು ಉದ್ಭವಿಸುತ್ತದೆ. ಚೇತನ್ರಂತಹ ಪ್ರಖ್ಯಾತ ಕಾದಂಬರಿಕಾರ ತನ್ನ ಕಾದಂಬರಿಯನ್ನೇ ಚಿತ್ರವಾಗಿಸಿಕೊಂಡವರ ವಿರುದ್ಧ ಮೊದಲೇ ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ ?. ಚಿತ್ರ ಬಿಡುಗಡೆಯಾಗಿ ಹಿಟ್ ಆದ ನಂತರ ಯಾಕೆ ಆಕ್ರೋಶ ಬಂತು ? ಅಷ್ಟಕ್ಕೂ ಫೈವ್...ಚಿತ್ರವಾಗುತ್ತಿರುವ ಬಗ್ಗೆ ತಮ್ಮ ಬ್ಲಾಗ್ನಲ್ಲೇ ಚೇತನ್ ಬರೆದುಕೊಂಡಿದ್ದರು. ಚಿತ್ರ ಬಿಡುಗಡೆಯಾಗುವವರೆಗೂ ಯಾಕೆ ಸುಮ್ಮನೆ ಕುಳಿತರು ? ನ್ಯಾಯಾಲಯಕ್ಕೆ ಯಾಕೆ ಮೊರೆ ಹೋಗಲಿಲ್ಲ ? ಎಂಬ ಪ್ರಶ್ನೆಗಳು, ಪ್ರಶ್ನೆಗಳಾಗಿಯೇ ಉಳಿದಿವೆ. ವಿಧು ಕೂಡ ಇನ್ನು ಮುಂದೆ ಚೇತನ್ರನ್ನು ಭೇಟಿಯಾಗುವುದಿಲ್ಲ ಎಂಬ ಶಪಥವನ್ನೂ ಮಾಡಿದ್ದಾರೆ. ಹಣ, ಖ್ಯಾತಿ, ಹೆಸರು ಮೂರು ಇರುವ ಈ ಕಾದಂಬರಿಕಾರ, ಆ ಖ್ಯಾತ ನಿರ್ಮಾಪಕ ಹಾಗೂ ಸಂಭಾಷಣೆಕಾರರ ಮಧ್ಯೆ ಜಗಳ ಯಾಕಾಗಿದೆ ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಎಂಬುದು ಚಿತ್ರಪ್ರೇಮಿಗಳ ಪ್ರಶ್ನೆ. ಈ ವಿವಾದದಿಂದ ೩ ಈಡಿಯಟ್ಸ್ ಚಿತ್ರ ನೋಡುವ, ಫೈವ್...ಕಾದಂಬರಿ ಓದುವವರ ಸಂಖ್ಯೆ ಹೆಚ್ಚಾಗಲಿದೆ ಎಂಬುದಂತೂ ಸತ್ಯ. ಅಂದ ಹಾಗೆ ಮೂವರು ಮೂರ್ಖರು ಯಾರು ? <br /> <br /><br /><span style="font-weight:bold;"><span style="font-weight:bold;"></span></span>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-75758133581480473122010-01-01T23:53:00.000-08:002010-01-02T00:11:27.733-08:00ಸಾಂಗತ್ಯಕ್ಕಿಗ ಒಂದು ವರ್ಷ !<a href="https://blogger.googleusercontent.com/img/b/R29vZ2xl/AVvXsEjvhLS5FILbwjE0bWMrqD7NNQuhZPOkt6wtlO3zk10BkE3T4ofsfGv88BbYvkhUk-J_H3Ef98XBitEdCf2xb4y984DoJhZE6sTOwwYeahZ6ZN0mtH8Zc8V57XdqLBLmp2FN6bjQH8mWUsA/s1600-h/getty_rf_photo_of_baby_cruising_on_stairs.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 272px;" src="https://blogger.googleusercontent.com/img/b/R29vZ2xl/AVvXsEjvhLS5FILbwjE0bWMrqD7NNQuhZPOkt6wtlO3zk10BkE3T4ofsfGv88BbYvkhUk-J_H3Ef98XBitEdCf2xb4y984DoJhZE6sTOwwYeahZ6ZN0mtH8Zc8V57XdqLBLmp2FN6bjQH8mWUsA/s400/getty_rf_photo_of_baby_cruising_on_stairs.jpg" border="0" alt=""id="BLOGGER_PHOTO_ID_5422052053740784930" /></a><br />ಗೆಳೆಯರೇ,<br />ಸಾಂಗತ್ಯ (ಜ.2) ಒಂದು ವರ್ಷಕ್ಕೆ ಕಾಲಿಡುತ್ತದೆ. ಈ ಸಂದರ್ಭದಲ್ಲಿ ಜನವರಿ 16, 17 ರಂದು ಕುಪ್ಪಳ್ಲಿಯಲ್ಲಿ ಮೂರನೇ ಚಿತ್ರೋತ್ಸವ ಹಮ್ಮಿಕೊಂಡಿದೆ. ಚಲನಚಿತ್ರಗಳ ಪ್ರದರ್ಶನ, ಚರ್ಚೆ, ಸಂವಾದವೆಲ್ಲವನ್ನೂ ಆಯೋಜಿಸಲಾಗುತ್ತದೆ. ಇದಕ್ಕೆ ಬರುವವರು ಮೊದಲೇ ತಿಳಿಸಬೇಕು.<br /><br /><br />ಮುನ್ನೂರು ರೂ. ಪ್ರವೇಶ ಶುಲ್ಕವಿದ್ದು, ಊಟ, ವಸತಿ ಎಲ್ಲವನ್ನೂ ಒದಗಿಸಲಾಗುವುದು. ಚಿತ್ರೋತ್ಸವದ ಮೂಲಕವೇ ಸಿನಿಮಾ ಭಾಷೆಯನ್ನು ಅರಿತುಕೊಳ್ಳುವುದು, ಸಿನಿಮಾ ಪ್ರಶಂಸೆ ಮಾಡುವುದನ್ನು ರೂಢಿಸಿಕೊಳ್ಳುವುದು ಹೀಗೆ...ಹಲವು ಉದ್ದೇಶಗಳಿವೆ. ಈಗಾಗಲೇ ಎರಡು ಚಿತ್ರೋತ್ಸವಗಳು ಒಳ್ಳೆಯ ಅನುಭವವನ್ನು ಕಟ್ಟಿಕೊಟ್ಟಿದ್ದು, ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಚಲನಚಿತ್ರಗಳ ಪ್ರದರ್ಶನ, ಅವುಗಳ ಕುರಿತ ಚರ್ಚೆ, ಸಿನಿಮಾ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಎಲ್ಲವೂ ಉತ್ಸವದಲ್ಲಿ ಒದಗಿಸಲಾಗುವುದು. <br /><br />ಜನವರಿ 16 ರಂದು ಬೆಳಗ್ಗೆ 10 ಕ್ಕೆ ಉತ್ಸವ ಉದ್ಘಾಟನೆಗೊಳ್ಳಲಿದ್ದು, ನಂತರ ಸಾಕ್ಷ್ಯಚಿತ್ರಗಳನ್ನು ಒಳಗೊಂಡಂತೆ ಸುಮಾರು ಎಂಟು ಚಲನಚಿತ್ರಗಳು ಪ್ರದರ್ಶಿತವಾಗಲಿವೆ. ಜನವರಿ 17 ರ ಸಂಜೆ 5 ಕ್ಕೆ ಉತ್ಸವ ಸಮಾರೋಪಗೊಳ್ಳಲಿದೆ. ಉತ್ಸವಕ್ಕೆ ನಮ್ಮೊಂದಿಗೆ ಅನುಭವವನ್ನು ಹಂಚಿಕೊಳ್ಳುವ ಸಲುವಾಗಿ ಚಿತ್ರ ನಿರ್ದೇಶಕರನ್ನು ಸಂಪರ್ಕಿಸಲಾಗಿದೆ. ಸದ್ಯವೇ ಅವರಿಂದ ಪ್ರತಿಕ್ರಿಯೆ ಲಭ್ಯವಾಗಲಿದೆ. <br /><br />ಉತ್ಸವಕ್ಕೆ ಸಂಬಂಧಿಸಿದಂತೆ ಏನಾದರೂ ಸಲಹೆಗಳಿದ್ದರೆ ಶೀಘ್ರವೇ ನಮಗೆ ಕಳುಹಿಸಬಹುದು. ನಮ್ಮ ಮೇಲ್ ವಿಳಾಸ saangatya@gmail.com .ಹಾಗೆಯೇ ಅತ್ಯುತ್ತಮ ಚಿತ್ರಗಳಿದ್ದರೆ ಅವುಗಳ ಹೆಸರನ್ನೂ ನಮಗೆ ಕಳುಹಿಸಬಹುದು. ದಯವಿಟ್ಟು ನಿಮ್ಮೆಲ್ಲರ ಸಹಕಾರ ಹೀಗೆಯೇ ಮುಂದುವರಿಯಲಿ ಎಂಬುದು ನಮ್ಮ ನಿರೀಕ್ಷೆ.<br /><br />ದಯವಿಟ್ಟು, ಬರುವವರು ಒಂದು ಇಮೇಲ್ ಮಾಡಿ. ಇಲ್ಲದಿದ್ದರೆ ಈ ಉತ್ಸವದ ಸಂಚಾಲಕರಾದ ನಿರಂಜನ್ ಕಗ್ಗೆರೆ 98808 33500, ಅಕ್ಷಯ್ ಹೆಗಡೆ-9481 09206, ಪ್ರವೀಣ್ ಹೆಗಡೆ - 98444 91532 ತಿಳಿಸಿ ಹೆಸರು ನೋಂದಾಯಿಸಬಹುದು.<br />ಧನ್ಯವಾದಗಳೊಂದಿಗೆ <br />ಸಾಂಗತ್ಯರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-10335072396386440482010-01-01T22:06:00.000-08:002010-01-01T22:10:09.203-08:00ವಿಷ್ಣುಗೆ ಅಮೀರ್ ಶ್ರದ್ಧಾಂಜಲಿ<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhOLbz_LW17ISnN0GiCDf-0_gdVrT_v_muXUoick42VAVGaZg_2OoLlC5t23P3oGOwJLFhszDvOclvKPMj_KATU7XttjHMvH1oQWCF77KWqmVXrBOsOBeiUA_5fgFBaz4EaZfCfJj2P8KA/s1600-h/VISHNU-BJP30-6.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 295px;" src="https://blogger.googleusercontent.com/img/b/R29vZ2xl/AVvXsEhOLbz_LW17ISnN0GiCDf-0_gdVrT_v_muXUoick42VAVGaZg_2OoLlC5t23P3oGOwJLFhszDvOclvKPMj_KATU7XttjHMvH1oQWCF77KWqmVXrBOsOBeiUA_5fgFBaz4EaZfCfJj2P8KA/s400/VISHNU-BJP30-6.jpg" border="0" alt=""id="BLOGGER_PHOTO_ID_5422020772109045586" /></a><br />ಖ್ಯಾತ ನಟ, ಸಾಹಸಸಿಂಹ ವಿಷ್ಣುವರ್ಧನ್ ನಿಧನ ಎಲ್ಲರನ್ನೂ ಕಂಗೆಡಿಸಿದೆ, ಇದಕ್ಕೆ ಬಾಲಿವುಡ್ ಕೂಡ ಹೊರತಲ್ಲ. ಇತ್ತೀಚಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಆಮೀರ್ ಖಾನ್ ಕೂಡ ವಿಷ್ಣು ನಿಧನಕ್ಕೆ ತಮ್ಮ ಬ್ಲಾಗ್ನಲ್ಲಿ ಸಂತಾಪ ಸೂಚಿಸಿದ್ದಾರೆ. ಅದು ಹೀಗಿದೆ... <br />The 3i team is travelling to a number of cities to interact with audiences across the country. Bangalore was the first stop and we had such a lovely time there. The entire team joins me in thanking Bangalore, and all of you who were there at the mall, to give us so much love and affection. It was really overwhelming. Thank you.<br /><br />The sad note in our happiness was the untimely demise the next day of super star Vishnuvardhan. Mr Vishnuvardhan who is a huge star in Karnataka and has had a prolific career was only 59. Our condolences to his family, to all those who love him, and to all of Karnatka for whom he is such an icon. May his soul rest in peace.<br /><br /><span style="font-weight:bold;"></span>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-44145571611703529892009-12-31T22:12:00.000-08:002009-12-31T22:25:21.505-08:00ಶ್ರೀ ಕೃಷ್ಣದೇವರಾಯ ಬಿಡುಗಡೆಗೆ ಸಿದ್ಧ<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEikh71yHcAX2mIsOkra1fnH0_6rxdDD0Cu4z_XkVD-Z1U5eGQFm3Sa1PuZxITDA2sKn8qRC_OxmGshXnSYEXe1Gsk2mwKMWNAoQuOKNe0wu96pPOpIscXEbGncc4N9NrnyMorZdFUrioMM/s1600-h/krishnadevaraya+title.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 289px;" src="https://blogger.googleusercontent.com/img/b/R29vZ2xl/AVvXsEikh71yHcAX2mIsOkra1fnH0_6rxdDD0Cu4z_XkVD-Z1U5eGQFm3Sa1PuZxITDA2sKn8qRC_OxmGshXnSYEXe1Gsk2mwKMWNAoQuOKNe0wu96pPOpIscXEbGncc4N9NrnyMorZdFUrioMM/s400/krishnadevaraya+title.jpg" border="0" alt=""id="BLOGGER_PHOTO_ID_5421653275273079410" /></a><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEibIiH9bxH1NnIbecFAhme_YwOjuSilx0MwHrRiipamg3ZV2qwn9FO6x7CvnVZOlN6_7vetkwcztUuilkF-Cr8Ld-iiVmG4YMDgarS7LT10dUqRHbVRQApCG5PqDhi_LAbTxftobRif2Qc/s1600-h/krishnadevaraya+invite+printfile+3.jpg"><img style="display:block; margin:0px auto 10px; text-align:center;cursor:pointer; cursor:hand;width: 240px; height: 400px;" src="https://blogger.googleusercontent.com/img/b/R29vZ2xl/AVvXsEibIiH9bxH1NnIbecFAhme_YwOjuSilx0MwHrRiipamg3ZV2qwn9FO6x7CvnVZOlN6_7vetkwcztUuilkF-Cr8Ld-iiVmG4YMDgarS7LT10dUqRHbVRQApCG5PqDhi_LAbTxftobRif2Qc/s400/krishnadevaraya+invite+printfile+3.jpg" border="0" alt=""id="BLOGGER_PHOTO_ID_5421652856192571202" /></a><br />ಸ್ನೇಹಿತ, ಟಿವಿ೯ ನಿರೂಪಕ ಶಿವಪ್ರಸಾದ್ ಹೊಸ ಪುಸ್ತಕವೊಂದನ್ನು ಬರೆದಿದ್ದಾನೆ. ಪ್ರತಿ ವರ್ಷ ಹೊಸ ಸಾಹಸವೊಂದನ್ನು ಮಾಡು ಎಂಬ ಮಾತು ಆತನ ಡೈರಿಯಲ್ಲಿ ದಾಖಲಾಗಿರುತ್ತದೆ. ಈ ಸಂಪ್ರದಾಯದ ಪ್ರಕಾರ ಈ ವರ್ಷವೂ ಮತ್ತೊಂದು ಸಾಹಸದ ಚಾರಣ ಮುಗಿದಿದೆ. ಹೆಗಲಿಗೆ ಕ್ಯಾಮೆರಾ, ಕೈಯಲ್ಲೊಂದು ಪುಸ್ತಕ, ಲ್ಯಾಪ್ಟಾಪ್ ಇದ್ದರೆ ಶಿವಾ ಹೊಸ ಸಾಹಸಕ್ಕೆ ಹೊರಟಿದ್ದಾನೆ ಎಂದರ್ಥ. ಹಿಮದಿಂದಾವೃತವಾದ ಅಮರ್ನಾಥ್, ಸೈನಿಕರ ಛಳಿಯನ್ನೂ ಬಿಡಿಸುವ ಕಾರ್ಗಿಲ್, ವೇಶ್ಯೆಯರ ದುರ್ಭರ ಬದುಕಿನ ಕಾಮಾಟಿಪುರ, ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರ, ಮುಂಬೈನಲ್ಲಿ ಉಗ್ರರ ಗುಂಡಿಗೆ ಎದೆಯೊಡ್ಡಿ ವರದಿಗಳನ್ನು ಹೆಕ್ಕಿ ತಂದವನೀತ.<br />ಸುಭಾಷ್ ಸಾವಿನ ಸುತ್ತ, ಚಂದ್ರಯಾನ, ಜಲಿಯನ್ವಾಲಾಬಾಗ್ ಎಂಬ ಮೂರು ಪುಸ್ತಕಗಳನ್ನು ಈಗಾಗಲೇ ಬರೆದಿದ್ದಾನೆ. ಕರ್ನಾಟಕದ ಖ್ಯಾತ ಅರಸ ಶ್ರೀ ಕೃಷ್ಣದೇವರಾಯನ ಬಗ್ಗೆ ಹೊಸ ಪುಸ್ತಕವನ್ನು ಬಿಡುಗಡೆಗೆ ಅಣಿಗೊಳಿಸಿದ್ದಾನೆ ಶಿವ. ತಾಳಿಕೋಟೆ, ಹಂಪಿ ಸೇರಿದಂತೆ ಕೃಷ್ಣದೇವರಾಯನ ಇತಿಹಾಸವಿರುವ ಎಲ್ಲ ಸ್ಥಳಗಳಲ್ಲೂ ಓಡಾಡಿದ್ದಾನೆ. ನಾನಾ ಗ್ರಂಥಗಳು, ಪ್ರವಾಸಿಗರ ಡೈರಿಗಳನ್ನೂ ಅಭ್ಯಸಿಸಿ ಈ ಹೊಸ ಪುಸ್ತಕ ಅಣಿಗೊಳಿಸಿದ್ದಾನೆ. ಕೃಷ್ಣದೇವರಾಯನ ಬಗ್ಗೆ ಗೊತ್ತಿರದ ಕೆಲ ಸಂಗತಿಗಳನ್ನೂ ಇಲ್ಲಿ ಉಲ್ಲೇಖಿಸಿರುವುದು ವಿಶೇಷ. ಅಂದ ಹಾಗೆ ಜ.೪ ರಂದು ಬೆಂಗಳೂರಿನಲ್ಲಿ ಶಿವಪ್ರಸಾದನ ಹೊಸ ಪುಸ್ತಕ ಬಿಡುಗಡೆಗೊಳ್ಳಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಎಂ.ಪಿ.ಪ್ರಕಾಶ್ ಭಾಗವಹಿಸಲಿದ್ದಾರೆ. ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಮಗೆ ಹಾರ್ದಿಕ ಸ್ವಾಗತ, ಸಮಾರಂಭದ ಆಹ್ವಾನ ಪತ್ರಿಕೆ ಇಲ್ಲಿದೆ ಬನ್ನಿ, ಭಾಗವಹಿಸಿ, ಪುಸ್ತಕ ಸಂಸ್ಕೃತಿ ಬೆಳೆಸಿ.ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-47133272395222973402009-12-31T06:04:00.000-08:002009-12-31T06:06:18.477-08:00ಡಾ.ವಿಷ್ಣು ಪ್ರೀತಿ... ಶೇಂಗಾ ಉಂಡೆ !<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEj3BqB4HZbzmfuKWLcOGMjvBK6r8zKE5Sid8ERJQs6oGZD_NtBsqyKqanJmpL0lxN8PtzSNombz_7lZsanrL7KeV6kdhUBib47_Nwq_-c0Xo9eFREb8To2LfpjRXCa3w6Dc1mnUyRV7Us0/s1600-h/HIMAPATA-BGK-30.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 358px;" src="https://blogger.googleusercontent.com/img/b/R29vZ2xl/AVvXsEj3BqB4HZbzmfuKWLcOGMjvBK6r8zKE5Sid8ERJQs6oGZD_NtBsqyKqanJmpL0lxN8PtzSNombz_7lZsanrL7KeV6kdhUBib47_Nwq_-c0Xo9eFREb8To2LfpjRXCa3w6Dc1mnUyRV7Us0/s400/HIMAPATA-BGK-30.jpg" border="0" alt=""id="BLOGGER_PHOTO_ID_5421401242633355810" /></a><br />ಬಾದಾಮಿಯಲ್ಲಿ ನಡೆದ ಹಿಮಪಾತ ಚಿತ್ರದ ಚಿತ್ರೀಕರಣದಲ್ಲಿ ಅಭಿಮಾನಿಯೊಂದಿಗೆ ವಿಷ್ಣು. <br /><br /><br /><span style="font-weight:bold;"></span><br />ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ನಟ ಡಾ.ವಿಷ್ಣುವರ್ಧನ್ ಬಾದಾಮಿಯಲ್ಲಿ ಆಯಿಲ್ ಪುಲ್ಲಿಂಗ್ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದಿದ್ದರು !.<br />ಅದು ೧೯೯೭, ಹಿಮಪಾತ ಚಿತ್ರದ ಚಿತ್ರೀಕರಣಕ್ಕಾಗಿ ಸುಹಾಸಿನಿಯವರೊಂದಿಗೆ ವಿಷ್ಣು ಬಾದಾಮಿಯಲ್ಲಿದ್ದರು. ಉದ್ಯಮಿ ಮಹಾಂತೇಶ ಮಮದಾಪುರ ಅವರ ಆಯಿಲ್ ಮಿಲ್ನಲ್ಲಿ ಎರಡು ದಿನ ಶೂಟಿಂಗ್ ನಡೆದಿತ್ತು. <br />ವಿರಾಮದ ವೇಳೆ ವಿಷ್ಣು ಹಾಗೂ ಮಹಾಂತೇಶ ಉಭಯ ಕುಶಲೋಪರಿ ವಿಚಾರಕ್ಕೆ ಕುಳಿತರು. ಬಾಯಿಯ ಸ್ವಚ್ಛತೆಗೆ ಎಣ್ಣೆ ಬಳಸುವ ಆಯಿಲ್ ಪುಲ್ಲಿಂಗ್ ಚಿಕಿತ್ಸೆ ಆಗಷ್ಟೇ ಖ್ಯಾತಿ ಪಡೆದಿತ್ತು. ಆಯಿಲ್ ಪುಲ್ಲಿಂಗ್ನಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ವಿವರಿಸಿದ ವಿಷ್ಣು ಈ ಹೊಸ ಚಿಕಿತ್ಸೆ ಬಂದ ಬಗೆ, ಅದರ ವಿಧಾನ ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ವಿವರವಾಗಿ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಶುದ್ಧ ಎಣ್ಣೆ ದೊರಕುವುದಿಲ್ಲ, ನಿಮ್ಮ ಮಿಲ್ನ ಸೂರ್ಯಕಾಂತಿ ಎಣ್ಣೆ ಕೊಡಿ ಎಂದರು. ತಾವು ತೆರಳುವಾಗ ಸೂರ್ಯಕಾಂತಿ ಎಣ್ಣೆಯ ಡಬ್ಬಿ ಒಯ್ದರು ಎಂದು ಮಹಾಂತೇಶ ನೆನಪಿಸಿಕೊಳ್ಳುತ್ತಾರೆ.<br />ಉತ್ತರ ಕರ್ನಾಟಕದ ಖಾದ್ಯಗಳೆಂದರೆ ವಿಷ್ಣು ಕಣ್ಣರಳಿಸುತ್ತಿದ್ದರು. ಮಹಾಂತೇಶರ ಮನೆಯಲ್ಲಿ ಉಪಹಾರಕ್ಕೆ ಬಂದಾಗ ವಿಷ್ಣು ಗಮನ ಹರಿದಿದ್ದು ಶೇಂಗಾ ಉಂಡಿಯೆಡೆಗೆ. ಆಹಾ ಇದು ಚೆನ್ನಾಗಿದೆ ಎಂದ ಸಾಹಸಸಿಂಹ ಉಂಡಿಯನ್ನೇ ಉಪಹಾರವಾಗಿಸಿಕೊಂಡರು. ನಂತರ ಸುಹಾಸಿನಿ, ವಿಷ್ಣು ವಾಪಸ್ಸಾಗುವಾಗ ಶೇಂಗಾ ಉಂಡಿ ಹಾಗೂ ಉತ್ತರ ಕರ್ನಾಟಕದ ನೆನಪು ಜತೆಗಿತ್ತು. <br />ಹಿಮಪಾತ ಚಿತ್ರೀಕರಣ ಬಾದಾಮಿಯ ಮೇಣಬಸದಿ, ಪಟ್ಟದಕಲ್ಲ, ಐಹೊಳೆ, ವಿಜಾಪುರದ ಗೋಳಗುಮ್ಮಟ, ಬಾರಾಕಮಾನ್ಗಳಲ್ಲಿ ನಡೆದಿತ್ತು. ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದ ವಿಷ್ಣು ವಿವರವಾಗಿ ಮಾಹಿತಿ ಪಡೆದಿದ್ದರು. ವಿಜಾಪುರದಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಹೊರತುಪಡಿಸಿದರೆ ಅವಳಿ ಜಿಲ್ಲೆಗೆ ಮತ್ತೊಮ್ಮೆ ಭೇಟಿ ನೀಡಲು ಸಾಹಸಸಿಂಹನಿಗೆ ಸಾಧ್ಯವಾಗಲಿಲ್ಲ.ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-25823388362743606962009-12-31T06:00:00.000-08:002009-12-31T06:01:48.705-08:00ಆಪ್ತ ಮಿತ್ರನ ನೆರವು...<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjbGEvzdS_Y7-woZcoMyXPWnOnPbeCq48Gp9kh7f-i1VmL9cuiZ71F2N2Jpc7zcYpOy85NMEzwgxb7TpR9T3KgNv8YEHqVpdSiFlzoHVy6ymZ22qOEL6ltGGs7mYWOw_KMlauq5Vffk-no/s1600-h/31pg2+2.jpg"><img style="float:right; margin:0 0 10px 10px;cursor:pointer; cursor:hand;width: 226px; height: 400px;" src="https://blogger.googleusercontent.com/img/b/R29vZ2xl/AVvXsEjbGEvzdS_Y7-woZcoMyXPWnOnPbeCq48Gp9kh7f-i1VmL9cuiZ71F2N2Jpc7zcYpOy85NMEzwgxb7TpR9T3KgNv8YEHqVpdSiFlzoHVy6ymZ22qOEL6ltGGs7mYWOw_KMlauq5Vffk-no/s400/31pg2+2.jpg" border="0" alt=""id="BLOGGER_PHOTO_ID_5421400099703898546" /></a><br /><br /><br /><span style="font-weight:bold;">ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ <span style="font-weight:bold;"></span></span>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-61761439161198856092009-12-31T05:58:00.000-08:002009-12-31T06:00:43.315-08:00ಸಿಂಹನ ಕಲಾ ಪ್ರೀತಿ<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEiO-RwoDvVWsm99G8D1eD0E3V2SH-kYn-xoS1ZYmmOOwaRzcSRjuI6dgNzmnewEMRT4-22DyX7khTeUvmAX9ZWo09_jZEGE7FXxaospqScowaeDZiB-Sr2gIsCm-if9qwBzYO7QjYEM6qQ/s1600-h/31pg2+1.jpg"><img style="display:block; margin:0px auto 10px; text-align:center;cursor:pointer; cursor:hand;width: 255px; height: 400px;" src="https://blogger.googleusercontent.com/img/b/R29vZ2xl/AVvXsEiO-RwoDvVWsm99G8D1eD0E3V2SH-kYn-xoS1ZYmmOOwaRzcSRjuI6dgNzmnewEMRT4-22DyX7khTeUvmAX9ZWo09_jZEGE7FXxaospqScowaeDZiB-Sr2gIsCm-if9qwBzYO7QjYEM6qQ/s400/31pg2+1.jpg" border="0" alt=""id="BLOGGER_PHOTO_ID_5421399463385722066" /></a><br /><br /><span style="font-weight:bold;">ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ <span style="font-weight:bold;"></span></span>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-394216811576521112009-12-28T22:14:00.000-08:002009-12-28T22:19:25.158-08:00ಮೂವರು ಮೂರ್ಖರು, ಒಂದು ಸಿನಿಮಾ !<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEj30tOcAoza4JJBhLx9yIn68pkih-DEhMmGwQCQCwg0YT1JxesH5B4TvYPeN4WjiXRbhPM7tN_5k7jyWm38gb60sgstbQcEgkriKcdtf3U892x4a05Eo7k9cGn-1cBKoX5Ezf7G_qufVXw/s1600-h/3+ediots+poster.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="https://blogger.googleusercontent.com/img/b/R29vZ2xl/AVvXsEj30tOcAoza4JJBhLx9yIn68pkih-DEhMmGwQCQCwg0YT1JxesH5B4TvYPeN4WjiXRbhPM7tN_5k7jyWm38gb60sgstbQcEgkriKcdtf3U892x4a05Eo7k9cGn-1cBKoX5Ezf7G_qufVXw/s400/3+ediots+poster.jpg" border="0" alt=""id="BLOGGER_PHOTO_ID_5420538754916823410" /></a><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjnyMx9FFXR2ZbsBzllsCBW30okeFdmkVNzXhAHGrb4EquuGpRWHGZbzeHScQshZKC3fGnsZ8upM-D4UjW4lDraWR2zDO0jEk-NJLlyOHelsehZmK3IG4Cyq33oTNhig7WTt_oZFMiVWDY/s1600-h/3+ediots.jpg"><img style="display:block; margin:0px auto 10px; text-align:center;cursor:pointer; cursor:hand;width: 250px; height: 187px;" src="https://blogger.googleusercontent.com/img/b/R29vZ2xl/AVvXsEjnyMx9FFXR2ZbsBzllsCBW30okeFdmkVNzXhAHGrb4EquuGpRWHGZbzeHScQshZKC3fGnsZ8upM-D4UjW4lDraWR2zDO0jEk-NJLlyOHelsehZmK3IG4Cyq33oTNhig7WTt_oZFMiVWDY/s400/3+ediots.jpg" border="0" alt=""id="BLOGGER_PHOTO_ID_5420538656483433682" /></a><br /><br /><span style="font-weight:bold;"><br />ನಿಮ್ಮ ಮನಸ್ಸಿಗೆ ತೋಚಿದ್ದು ಮಾಡಿ-ಇಂತಹದೊಂದು ಸಂದೇಶ ಹೊತ್ತು ತೆರೆಗೆ ಬಂದಿದೆ ಆಮೀರ್ ಖಾನ್ರ ೩ ಈಡಿಯಟ್ಸ್. ಯುವಜನರ ಕನಸು, ವಾಸ್ತವ, ಶಿಕ್ಷಣ ವ್ಯವಸ್ಥೆ, ಪಾಲಕರ ಒತ್ತಡ...ಹೀಗೆ ನೂರಾರು ವಿಷಯಗಳನ್ನು ಒಂದೇ ಚಿತ್ರದ ಮೂಲಕ ಕಲರ್ಫುಲ್ ಆಗಿ ಪ್ರಸ್ತುತಪಡಿಸಿದ್ದಾರೆ ನಿರ್ದೇಶಕ ರಾಜ್ಕುಮಾರ್ ಹಿರಾನಿ. <br />ಅಂದ ಹಾಗೆ ಈ ಚಿತ್ರದ ಮೂಲ ಪ್ರೇರಣೆ ಖ್ಯಾತ ಲೇಖಕ ಚೇತನ್ ಭಗತ್ರ ಬೆಸ್ಟ್ ಸೆಲ್ಲರ್ ಕಾದಂಬರಿ `ಫೈ ಪಾಯಿಂಟ್ ಸಮ್ ವನ್'. ಕಾದಂಬರಿ ಚಿತ್ರವಾಗುವಾಗ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ಚೇತನ್ರ ಬರಹದಲ್ಲಿ ಕಾಣುವ ಸ್ವಾರಸ್ಯ, ಕ್ಲೀಷೆ ಹಾಗೂ ವಿನೋದ ಚಿತ್ರದುದ್ದಕ್ಕೂ ಇದೆ.<br />ಮೂವರು ಸ್ನೇಹಿತರು ನೂರಾರು ಆಕಾಂಕ್ಷೆ ಹೊತ್ತು ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಾಗ ನಡೆಯುವ ಘಟನಾವಳಿಗಳು ಚಿತ್ರದ ಹೂರಣ. ಸ್ನೇಹಿತರನ್ನು ಪ್ರೇರೆಪಿಸುವ, ಹೊಸತನಕ್ಕೆ ತುಡಿಯುವ `ಆಲ ಇಸ್ ವೆಲ್' ಎನ್ನುತ್ತ ನಗೆ ಉಕ್ಕಿಸುವ ಯುವಕನಾಗಿ ಆಮೀರ್ ಮಿಂಚಿದ್ದಾರೆ. ಪ್ರತಿ ದೃಶ್ಯದಲ್ಲೂ ವಿಭಿನ್ನ ಹಾವಭಾವದ ಮೂಲಕ ಯುವಕರಷ್ಟೇ ಅಲ್ಲ ಚಿಣ್ಣರ ಮನಸ್ಸನ್ನೂ ಆಮೀರ್ ಕೊಳ್ಳೆ ಹೊಡೆಯುತ್ತಾರೆ. ಇದೊಂಥರ ತಾರೆ ಜಮೀನ್ ಪರ್ನ ಎರಡನೇ ಭಾಗದಂತಿದೆ. ಅಲ್ಲಿ ಮಕ್ಕಳ ಕನಸುಗಳಿಗೆ ಕಾಮನಬಿಲ್ಲು ಕಟ್ಟಿ ತೋರಿಸಿದ ಅಮೀರ್ ಇಲ್ಲಿ ಯುವಕರ ಮನಸ್ಸನ್ನು ಗಾಳಿಪಟವಾಗಿಸುತ್ತಾರೆ. <br />ಮುನ್ನಾಭಾಯಿ ಖ್ಯಾತಿಯ ರಾಜ್ಕುಮಾರ್ ಇಲ್ಲೂ ಸಂದೇಶಗಳನ್ನು ಪ್ರೇಕ್ಷಕನಿಗೆ ಸಾಗಿಸುತ್ತಲೇ ಸುಂದರ ಕತೆ ಹೆಣೆದಿದ್ದಾರೆ. ರ್ಯಾಂಕ್ ನೀಡಿ ಯುವಕರನ್ನು ಕೇವಲ ಉದ್ಯೋಗಿಗಳನ್ನಾಗಿಸುವ ಸಮಾಜ, ಮಕ್ಕಳು ಎಂಜಿನಿಯರ್, ಡಾಕ್ಟರ್ ಮಾತ್ರ ಆಗಬೇಕೆಂಬ ಪಾಲಕರ ಆಸೆ, ಆದರೆ ಈಡೇರದ ಆಸೆಗಳ ಮಧ್ಯೆ ಯುವಕರ ಕಣ್ಣೀರು. ಕಾಲೇಜಿನ ಪ್ರಾಚಾರ್ಯ ವೀರೂ ಸಹಸ್ರಬುದ್ಧೆಯಾಗಿರುವ ಬೊಮ್ಮನ್ ಇರಾನಿ ಮತ್ತೊಂದು ಪ್ರಶಸ್ತಿ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ. ಹಾಡುಗಳೂ ಸಹ ಮತ್ತೆ, ಮತ್ತೆ ಗುನುಗುನಿಸುತ್ತವೆ. <br />ಮೂಲ ಕಾದಂಬರಿಯಲ್ಲಿ ಪ್ರಿನ್ಸಿಪಲ್ ಕಾರು ಬಿಟ್ಟು ಇಳಿಯುವುದಿಲ್ಲ, ಇಲ್ಲಿ ಸೈಕಲ್ ಹೊಡೆಯುತ್ತಾರೆ. ಅಲ್ಲಿ ಹೊಸದಿಲ್ಲಿಯ ಐಐಎಂ ಕಾಲೇಜಿದೆ ಇಲ್ಲಿ ಬರೀ ಎಂಜಿನಿಯರಿಂಗ್ ಕಾಲೇಜಿದೆ. ಇನ್ನಷ್ಟು ಬದಲಾವಣೆಗಳೂ ಇವೆ. ವಿಧು ವಿನೋದ್ ಚೋಪ್ರಾ ತಮ್ಮ ಸ್ವಂತ ಬ್ಯಾನರ್ನಡಿ ಈ ಚಿತ್ರ ನಿರ್ಮಿಸಿದ್ದಾರೆ. ವರ್ಷಕ್ಕೊಂದೇ ಚಿತ್ರದಲ್ಲಿ ಅಭಿನಯಿಸುವ ಆಮೀರ್ ಹಾಗೂ ವರ್ಷಕ್ಕೊಂದೇ ಚಿತ್ರ ನಿರ್ದೇಶಿಸುವ ರಾಜ್ಕುಮಾರ್ ಈ ವರ್ಷದ ಅಷ್ಟೂ ಪ್ರಶಸ್ತಿಗಳಲ್ಲೂ ತಮ್ಮ ಹೆಸರು ನೋಂದಾಯಿಸಲಿದ್ದಾರೆ. ಶರ್ಮನ್ ಜೋಶಿ, ಮಾಧವನ್, ಕರೀನಾ ಕಪೂರ್ ಮುಖ್ಯಪಾತ್ರದಲ್ಲಿ ಮಿಂಚಿದ್ದಾರೆ. ಪಂಕಜ್ ಪರಾಶರ್ ಬಹಳ ದಿನಗಳ ನಂತರ ಮತ್ತೆ ನಟಿಸಿದ್ದಾರೆ. <br />ಈ ಚಿತ್ರವನ್ನೊಮ್ಮೆ ನೋಡಿದರೆ ಕಾಲೇಜು, ಅಲ್ಲಿನ ಸಖಿಯರು, ಟಪೋರಿ ಗೆಳೆಯರು, ಕ್ಯಾಂಟೀನ್...ಹೀಗೆ ಹರೆಯ ಜಮಾನಾ ಕಣ್ಣು ಮುಂದೆ ಬಿಚ್ಚಿಕೊಳ್ಳಲಿದೆ. ಚಿತ್ರದ ಕೊನೆಗೆ ಕಣ್ಣೂ ತೇವಗೊಳ್ಳುತ್ತದೆ. ಹಾಗಾದರೆ ಈ ಚಿತ್ರ ಮಿಸ್ ಮಾಡಿಕೊಳ್ಳಲೇಬೇಡಿ. ಜತೆಗೆ `ಫೈವ್ ಪಾಯಿಂಟ್ ಸಮ್ ಒನ್' ಕೂಡ ಓದಿ. <br /><br /><br /><br /></span>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-79007005265899003672009-12-18T04:14:00.000-08:002009-12-18T04:17:02.234-08:00ಅಮೀರ್ ಹೊಸ ಅವತಾರ್<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhCiEgx7GRnx5HtjQ7DSOceZLdkg0-o1cPcQDqg8WVFgwSix7teud0SHpAq5AN9NtsBBiEPztTptyBQcfObemIcQDEQTi3WpY5LrEXAappu8EcGx5RwgyyHKM_sGizP945gkLsesoIrJLA/s1600-h/18+LVK+PG+3.jpg"><img style="display:block; margin:0px auto 10px; text-align:center;cursor:pointer; cursor:hand;width: 264px; height: 400px;" src="https://blogger.googleusercontent.com/img/b/R29vZ2xl/AVvXsEhCiEgx7GRnx5HtjQ7DSOceZLdkg0-o1cPcQDqg8WVFgwSix7teud0SHpAq5AN9NtsBBiEPztTptyBQcfObemIcQDEQTi3WpY5LrEXAappu8EcGx5RwgyyHKM_sGizP945gkLsesoIrJLA/s400/18+LVK+PG+3.jpg" border="0" alt=""id="BLOGGER_PHOTO_ID_5416548648003346226" /></a><br /><span style="font-weight:bold;"><br />ವಿಕ ಲವಲವಿಕೆಯಲ್ಲಿ ಪ್ರಕಟಗೊಂಡ ಲೇಖನ </span><span style="font-weight:bold;"></span>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-67186435185399494552009-10-10T05:45:00.000-07:002009-10-10T05:50:02.119-07:00ಬನ್ನಿ ಸಂತ್ರಸ್ತರಿಗೆ ನೆರವಾಗೋಣ<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEiZ3xkf5oSiLqfg2lHIC7MX1KtO-0l3Z2_Lsf6OUAToev4BdQMcsId7ssEtgjz2XQ1plOIMVeWHtBZpbgrfQnlu93cLPkiqGTeHB6iVYtKFmzmx6qKb16RTF9d064JvI7Gjp7ZTB3zhpRM/s1600-h/raviraj.jpg"><img style="float:right; margin:0 0 10px 10px;cursor:pointer; cursor:hand;width: 255px; height: 400px;" src="https://blogger.googleusercontent.com/img/b/R29vZ2xl/AVvXsEiZ3xkf5oSiLqfg2lHIC7MX1KtO-0l3Z2_Lsf6OUAToev4BdQMcsId7ssEtgjz2XQ1plOIMVeWHtBZpbgrfQnlu93cLPkiqGTeHB6iVYtKFmzmx6qKb16RTF9d064JvI7Gjp7ZTB3zhpRM/s400/raviraj.jpg" border="0" alt=""id="BLOGGER_PHOTO_ID_5390951755231050146" /></a><br /><span style="font-weight:bold;"></span><br /><br /><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEh8yI9kvEf4WA8kMfuVbQyZ762XjVhQIyi46YngQK8TqFfAQzB32poD4WXqqpxktr8gn92cCPtBvELWFWVgvOjgejpzGXIxIvpAv_C9ZZr39fscfHtl7UYWwRiEb3k5s8Uz36zKm6YtQrQ/s1600-h/08+Page+7.jpg"><img style="float:right; margin:0 0 10px 10px;cursor:pointer; cursor:hand;width: 354px; height: 400px;" src="https://blogger.googleusercontent.com/img/b/R29vZ2xl/AVvXsEh8yI9kvEf4WA8kMfuVbQyZ762XjVhQIyi46YngQK8TqFfAQzB32poD4WXqqpxktr8gn92cCPtBvELWFWVgvOjgejpzGXIxIvpAv_C9ZZr39fscfHtl7UYWwRiEb3k5s8Uz36zKm6YtQrQ/s400/08+Page+7.jpg" border="0" alt=""id="BLOGGER_PHOTO_ID_5390952493205914818" /></a>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com2tag:blogger.com,1999:blog-4196428335385744930.post-48596238508076643122009-10-10T05:34:00.000-07:002009-10-10T05:43:27.996-07:00ಸಂತ್ರಸ್ತರಿಗೆ ನೆರವಾಗೋಣ...<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgfhVd1wKvOwzudjyILROYc9i_Jd39dYcobUvUymavh0iJ6Q8iH2lpA9fTILGsntSH49J9RtpWTKPJFO6_jm8I6_GwjaQxYjlRRiBhDLjUHj_CeV2CB2ww6bX2_mC5-Jvpl-okHQCesBrE/s1600-h/10pg10.jpg"><img style="display:block; margin:0px auto 10px; text-align:center;cursor:pointer; cursor:hand;width: 268px; height: 400px;" src="https://blogger.googleusercontent.com/img/b/R29vZ2xl/AVvXsEgfhVd1wKvOwzudjyILROYc9i_Jd39dYcobUvUymavh0iJ6Q8iH2lpA9fTILGsntSH49J9RtpWTKPJFO6_jm8I6_GwjaQxYjlRRiBhDLjUHj_CeV2CB2ww6bX2_mC5-Jvpl-okHQCesBrE/s400/10pg10.jpg" border="0" alt=""id="BLOGGER_PHOTO_ID_5390950862462485602" /></a><br />ಬಾಗಲಕೋಟ, ವಿಜಾಪುರ ಜಿಲ್ಲೆಗಳಲ್ಲಿ ಭಾರಿ ಮಳೆಗೆ ಈವರೆಗೆ ೬೪ ಜನ ಮೃತಪಟ್ಟಿದ್ದಾರೆ, ೫೦ ಸಾವಿರಕ್ಕೂ ಹೆಚ್ಚು ಮನೆ ಕುಸಿದಿವೆ, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಈ ಬಗ್ಗೆ ನಾನು ಸಂತ್ರಸ್ತರ ಸಮಸ್ಯೆಗಳ ಬಗ್ಗೆ ವರದಿ ಮಾಡಿದ ವಿಶೇಷ ವರದಿಗಳನ್ನು ಇಲ್ಲಿ ಪ್ರಕಟಿಸಿದ್ದೇನೆ. ಸಿನಿಮಾಗೆ ಮೀಸಲಾದ ಬ್ಲಾಗ್ನಲ್ಲಿ ಅನಿವಾರ್ಯವಾಗಿ ಬೇರೆ ವಿಷಯಗಳ ಬಗ್ಗೆ ಲೇಖನ ಪ್ರಕಟಿಸಿದ್ದಕ್ಕೆ ಕ್ಷಮೆಯಿರಲಿ. ಬನ್ನಿ ಸಂತ್ರಸ್ತರಿಗೆ ನೆರವಾಗೋಣ, ಅವರಲ್ಲಿ ಬದುಕುವ ಆತ್ಮವಿಶ್ವಾಸ ತುಂಬೋಣ... <br /><span style="font-weight:bold;"></span>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-67402946902615311782009-09-18T22:37:00.000-07:002009-09-18T22:43:28.971-07:00ಮರಾಠಿ ಕಿರುತೆರೆಯಲ್ಲಿ ಶಿವಾಜಿ ಅಲೆ !<a href="https://blogger.googleusercontent.com/img/b/R29vZ2xl/AVvXsEjqUoRwnhTs_gc1v4NoLMFtviXwOR4-5EDiHqsotJxuz3c0hHqPTHMYV4jIBF2tF7oiJj4PwOEJNIVOSVSKyNGRKtXBoUqfhu8XdhWROv6TiJW_B1d8BlYMeQ6axveZBY8M_2HSQq8glR8/s1600-h/shivaji-1.jpg"><img style="float:right; margin:0 0 10px 10px;cursor:pointer; cursor:hand;width: 356px; height: 366px;" src="https://blogger.googleusercontent.com/img/b/R29vZ2xl/AVvXsEjqUoRwnhTs_gc1v4NoLMFtviXwOR4-5EDiHqsotJxuz3c0hHqPTHMYV4jIBF2tF7oiJj4PwOEJNIVOSVSKyNGRKtXBoUqfhu8XdhWROv6TiJW_B1d8BlYMeQ6axveZBY8M_2HSQq8glR8/s400/shivaji-1.jpg" border="0" alt=""id="BLOGGER_PHOTO_ID_5383049966454205570" /></a><br />ಮರಾಠಿ ಕಿರುತೆರೆಯಲ್ಲೀಗ ಹೊಸ ಅಲೆ, ಸ್ಟಾರ್ ಪ್ರವಾಹ್ ಚಾನೆಲ್ನಲ್ಲಿ ಮೂಡಿ ಬರುತ್ತಿರುವ ರಾಜಾ ಶಿವ ಛತ್ರಪತಿ ಧಾರಾವಾಹಿ ದೊಡ್ಡ ಬಜೆಟ್ನ ಸಿನಿಮಾದಷ್ಟೇ ಸುದ್ದಿ ಮಾಡುತ್ತಿದೆ. ಇದಕ್ಕೆಲ್ಲ ಕಾರಣವಾಗಿರುವುದು ವಿಭಿನ್ನ ಮಾದರಿಯ ಕತೆ, ಸರಳ, ನೇರ ಸಂಭಾಷಣೆ, ಅದ್ಭುತ ಕಲಾ ನಿರ್ದೇಶನ ಹಾಗೂ ಭಾಳ ಚಂದ ಅಭಿನಯ. <br />ಮುಂಬೈನ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿರುವ ಡಾ.ಅಮೋಲ್ ಕೊಲ್ಹೆ ಧಾರಾವಾಹಿಯಲ್ಲಿ ಶಿವಾಜಿ ಮಹಾರಾಜರ ಪಾತ್ರದಲ್ಲಿದ್ದಾರೆ. ಇಡೀ ಧಾರಾವಾಹಿಯನ್ನು ಆವಾಹಿಸಿರುವುದು ಡಾ.ಅಮೋಲ್ ಹಾಗೂ ಔರಂಗಜೇಬ್ ಪಾತ್ರ ಮಾಡಿರುವ ಶಾಂತಿ ಧಾರಾವಾಹಿಯಿಂದ ಪ್ರಖ್ಯಾತಿ ಪಡೆದ ನಿತಿನ್ ಕಾರ್ಯೇಕರ್. ಇಲ್ಲಿ ಶಿವಾಜಿ ಮಹಾರಾಜರನ್ನು ಬಹುಪರಾಕ್ ಮೂಲಕ ಹೊಗಳುವ, ಓತಪ್ರೋತವಾಗಿ ತೋರಿಸುವ ದೃಶ್ಯಗಳಿಲ್ಲ. ಬದಲು ನೇರ, ಸರಳ ನಿರೂಪಣೆ ಮೂಲಕ ಶಿವಾಜಿ ಮಹಾರಾಜರ ಜೀವನ ಬಿಂಬಿಸಿದ್ದು ಹೈಲೈಟ್. ಶಿವಾಜಿ ವಿರೋಗಳೇ ಶಿವಾಜಿಯನ್ನು ಹೊಗಳುವ, ಆಕ್ರೋಶ ವ್ಯಕ್ತಪಡಿಸುವ ದೃಶ್ಯಗಳ ಮೂಲಕ ಜೀವಕಳೆ ತುಂಬಲಾಗಿದೆ. <br />ದೇವದಾಸ್, ಲಗಾನ್ ಚಿತ್ರಗಳ ನಿರ್ಮಾಪಕ ನಿತಿನ್ ಚಂದ್ರಕಾಂತ್ ದೇಸಾಯಿ ಧಾರಾವಾಹಿಯ ನಿರ್ಮಾಪಕರು. ಹೇಮಂತ್ ದೇವಧರ್ ನಿರ್ದೇಶಕರು. ಶಿವಾಜಿ ಮಹಾರಾಜರ ಕೋಟೆಗಳು, ಮಹಾರಾಷ್ಟ್ರದ ದೇಸಿಯತೆ, ಸಂಸ್ಕೃತಿ ಸಾರುವ ಸಂಗೀತದೊಂದಿಗೆ ಮರಾಠಿ ತಿಳಿಯದವರೂ ಕೂಡ ಕುತೂಹಲದಿಂದ ಟಿವಿ ಕಡೆಗೆ ನೋಟ ಹರಿಸುವಂತೆ ಮಾಡಿದೆ ಶಿವಛತ್ರಪತಿ. <br />ಖ್ಯಾತ ನಟಿ ಮೃಣಾಲ್ ಕುಲಕರ್ಣಿ ಜೀಜಾಬಾಯಿ ಪಾತ್ರದಲ್ಲಿದ್ದರೆ, ಸಾಹಸ ನಿರ್ದೇಶನದ ಹೊಣೆ ಹೊತ್ತಿರುವುದು ಜೋಧಾ ಅಕ್ಬರ್ ಚಿತ್ರದ ಸಾಹಸ ನಿರ್ದೇಶಕ ರವಿ ದಿವಾನ್. ಕಳೆದ ನವೆಂಬರ್ನಿಂದ ಪ್ರಾರಂಭಗೊಂಡಿರುವ ಈ ಸೀರಿಯಲ್ ಸದ್ಯ ನಂ.೧ ಪಟ್ಟ ಬಿಟ್ಟುಕೊಡುತ್ತಿಲ್ಲ. ಮಹಾನ್ ಯೋಧ, ಪ್ರಜಾ ಪ್ರೇಮಿ ಹಾಗೂ ಧರ್ಮ ರಕ್ಷಕ ರಾಜನನ್ನು ಉತ್ಪ್ರೇಕ್ಷೆಯಿಲ್ಲದೆ ತೋರಿಸಿರುವುದು ಹೆಗ್ಗಳಿಕೆ. ಧಾರಾವಾಹಿಯ ಟೈಟಲ್ ಗೀತೆಗೂ ಕೂಡ ಅಂತರ್ಜಾಲದಲ್ಲಿ ಅಪಾರ ಬೇಡಿಕೆ. ಇಂತಹದೊಂದು ಬೃಹತ್ ಧಾರಾವಾಹಿಯ ಮೂಲಕ ಮರಾಠಿ ಕಿರುತೆರೆಯಲ್ಲಿ ಸುದ್ದಿಗೆ ಕಾರಣವಾಗಿರುವ ಸ್ಟಾರ್ ಪ್ರವಾಹ್ ಚಾನೆಲ್ನ ಉದ್ಘಾಟನೆ ಸಂದರ್ಭದಲ್ಲಿ ಸಿಇಓ ಉದಯ್ ಶಂಕರ್ ಹೇಳಿದ ಮಾತು ಹೀಗಿತ್ತು : ರಾಜಾ ಶಿವಛತ್ರಪತಿ ಧಾರಾವಾಹಿ ಮೂಲಕ ಮರಾಠಿ ಕಿರುತೆರೆಯಲ್ಲಿ ಹೊಸ ಬೆಳಕು ಕಾಣಲಿದೆ. ಕಿರುತೆರೆಯನ್ನು ಹಿರಿತೆರೆಯನ್ನಾಗಿಸುವ ಸಾಧ್ಯತೆ ಈ ಸೀರಿಯಲ್ಗಿದೆ. ಈ ಮಾತು ಈಗ ನಿಜವಾಗಿದೆ !.ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com3tag:blogger.com,1999:blog-4196428335385744930.post-19053269026793597222009-09-13T00:18:00.000-07:002009-09-13T00:22:24.106-07:00ವಿನಯ್ರಿಂದ ಸಾಧಕರ `ಪಾಠ`!<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhibyJvIDlwskeiAHx6GdVk6RGQvc8VTUMjMe4Dg082hkF9FR3LOJZ9CUWqBIbZt_7c35kuZuaqBcdAlEEZZV24LMosm3BNw15t84Y4Jkm6vpMNY5QbgmHdpGVL35E90GDRkKDfEwulNAc/s1600-h/vinay-pathak.jpg"><img style="float:right; margin:0 0 10px 10px;cursor:pointer; cursor:hand;width: 250px; height: 328px;" src="https://blogger.googleusercontent.com/img/b/R29vZ2xl/AVvXsEhibyJvIDlwskeiAHx6GdVk6RGQvc8VTUMjMe4Dg082hkF9FR3LOJZ9CUWqBIbZt_7c35kuZuaqBcdAlEEZZV24LMosm3BNw15t84Y4Jkm6vpMNY5QbgmHdpGVL35E90GDRkKDfEwulNAc/s400/vinay-pathak.jpg" border="0" alt=""id="BLOGGER_PHOTO_ID_5380848825288799490" /></a><br /> <br />ಖ್ಯಾತ ನಿರ್ದೇಶಕರು ಮಹಾನ್ ವ್ಯಕ್ತಿಗಳ ಆತ್ಮ ಚರಿತ್ರೆಯ ಸಿನಿಮಾ ಹಾಗೂ ಧಾರಾವಾಹಿಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ಟಿವಿ ಚಾನೆಲ್ಗಳಲ್ಲಿ ಆಗಾಗ ಇಣುಕುತ್ತವೆ. ಮಲಯಾಳಂ, ತಮಿಳು ಕಿರುತೆರೆಯಲ್ಲಿ ಇಂತಹ ಕಾರ್ಯಕ್ರಮ ಹೇರಳವಾಗಿವೆ. ವ್ಯಕ್ತಿ ಹಾಗೂ ಜೀವನ ಶೈಲಿ, ಇತಿಹಾಸದ ಬಗ್ಗೆ ಮಾಹಿತಿ ನೀಡುವ ಫಾಕ್ಸ್ ಹಿಸ್ಟರಿ ಚಾನೆಲ್ ಇಂತಹ ಮತ್ತೊಂದು ಕಾರ್ಯಕ್ರಮ ಪ್ರದರ್ಶನಕ್ಕೆ ಸಜ್ಜಾಗಿದೆ. ಖ್ಯಾತ ನಟ, ನಿರೂಪಕ ವಿನಯ್ ಪಾಠಕ್ ಈ ಚಾನೆಲ್ಗಾಗಿ ಇತಿಹಾಸದ ಸಾಧಕರ ಮೆಗಾ ಧಾರಾವಾಹಿಗಳ ತುಣುಕು ಹಾಗೂ ಮಾಹಿತಿಯುಳ್ಳ ಕಾರ್ಯಕ್ರಮಕ್ಕೆ ನಿರೂಪಕರಾಗಿದ್ದಾರೆ. ಪ್ರತಿ ಭಾನುವಾರ ರಾತ್ರಿ ೯ಕ್ಕೆ ಹಾಗೂ ವಾರವಿಡೀ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. <br />ಅಂದ ಹಾಗೆ ಈ ಮೊದಲು ಅನುರಾಗ್ ಕಶ್ಯಪ್ ಜಾಗತಿಕ ಸಿನಿಮಾ ರಂಗದ ಅತ್ಯುತ್ತಮ ನಟರು ಹಾಗೂ ನಿರ್ದೇಶಕರ ಬಗ್ಗೆ ಶೋಕೇಸ್ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಹೊಸ ಕಾರ್ಯಕ್ರಮ ಶೋಕೇಸ್ನ ಮುಂದುವರಿದ ಭಾಗ. <br /><br /><span style="font-weight:bold;"></span>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-77583386970183938412009-09-10T07:25:00.000-07:002009-09-10T07:27:43.300-07:00ಸಿನಿಮಾ ಅಂದರೆ...<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgNvW68klroaUv_u52l5vTyzd-LMJLAqi2CwSwcOFFUxWFbWPg-opZMFz0_sDk3O5hMiL2kkuTHpOTZpoOVMFwpX6lTBhg3gLA8ddMlKz686GowFXk-7YurnHMADaXHWzqsUznhV_0AOBg/s1600-h/gulabi-talkies.JPG"><img style="display:block; margin:0px auto 10px; text-align:center;cursor:pointer; cursor:hand;width: 400px; height: 253px;" src="https://blogger.googleusercontent.com/img/b/R29vZ2xl/AVvXsEgNvW68klroaUv_u52l5vTyzd-LMJLAqi2CwSwcOFFUxWFbWPg-opZMFz0_sDk3O5hMiL2kkuTHpOTZpoOVMFwpX6lTBhg3gLA8ddMlKz686GowFXk-7YurnHMADaXHWzqsUznhV_0AOBg/s400/gulabi-talkies.JPG" border="0" alt=""id="BLOGGER_PHOTO_ID_5379845209362241122" /></a><br /><span style="font-weight:bold;"></span><br /><br />ಸಿನೆಮಾ ಎಂದರೆ ಏನು ? ಅದು ಬದುಕು, ವಾಸ್ತವ, ಭ್ರಮೆ, ಕನಸುಗಳು…ಹೀಗೆ ನೂರಾರು ಪ್ರಶ್ನೆಗಳು ಮುತ್ತುತ್ತವೆ. ಸಿನೆಮಾ ಎಂದ ಕೂಡಲೇ ಬಾಲ್ಯದ ನೆನಪುಗಳು ಕಣ್ಣೆದುರು ಬಿಚ್ಚಿಕೊಳ್ಳುತ್ತವೆ. ಊರಿಗೆ ಬಂದ ಹೊಸ ಸಿನಿಮಾದ ಪೋಸ್ಟರ್ ನೋಡಿ ಚಿತ್ರವೊಂದನ್ನು ಅನುಭವಿಸುವ ಕಾಲವದು. ವಿಷ್ಣುವರ್ಧನ್, ಡಾ.ರಾಜ್ಕುಮಾರ್, ಟೈಗರ್ ಪ್ರಭಾಕರ್, ಶಿವರಾಜ್ಕುಮಾರ್ರಂತಹ ಚಿತ್ರಗಳು ಆಗ ನಮಗೆ ಒಡನಾಡಿ.<br /><br />ಭಾನುವಾರದ ದಿನ ತಂದೆ ಕೊಟ್ಟ 10 ರೂ. ನಲ್ಲಿ ಚಿತ್ರ ನೋಡಿ, ಮಿರ್ಚಿ ಭಜಿ ತಿಂದು ಗೆಳೆಯರೊಂದಿಗೆ ಚರ್ಚೆ ನಡೆಸುವುದು ಆಗಿನ ಸಿನಿಮಾ ಆಕರ್ಷಣೆ. ಹೊಡೆದಾಟ, ಬಡಿದಾಟದ ಚಿತ್ರಗಳತ್ತಲೇ ನಮ್ಮ ಗಮನ. ಶಂಕರ್ನಾಗ್ರ ಆಕ್ಷನ್ ಚಿತ್ರಗಳು, ವಿನೋದ್ ರಾಜ್ರ ಡ್ಯಾನ್ಸ್, ವಜ್ರಮುನಿ ಗಂಭೀರ ಅಭಿನಯ, ದ್ವಾರಕೀಶ್ರ ಹಾಸ್ಯ…ಇವಿಷ್ಟು ಸಿನೆಮಾ ಎಂಬುದು ನಮ್ಮ ಭಾವನೆ. ಸಿನೆಮಾ ನೋಡಿ ಬಂದ ನಂತರ ಥೇಟರ್ಗಳ ಅಕ್ಕ, ಪಕ್ಕ ದೊರೆಯುತ್ತಿದ್ದ ವೇಸ್ಟ್ ರೀಲುಗಳನ್ನು ಮನೆಗೆ ತಂದು, ಮನೆ ಹೊರಗಿನ ಆವರಣದಲ್ಲಿ ಕನ್ನಡಿ ಇಟ್ಟು ಅದರ ಬೆಳಕು ಒಳಗೆ ಬಿಟ್ಟು, ಹಳೆಯ ಶುಭ್ರ ಲುಂಗಿಯೊಂದನ್ನು ಬಾಗಿಲಿಗೆ ಆನಿಸಿ, ದುರ್ಬೀನಿಗೆ ಬೆಳಕು ಹಾಯಿಸಿ ರೀಲು ಹಿಡಿದರೆ ಮನೆಯಲ್ಲೂ ಸಿನಿಮಾ. ಆದರೆ ಆ ಚಿತ್ರಗಳನ್ನು ಚಲಿಸುವಂತೆ ಮಾಡುವ ಸಾಧ್ಯತೆ ಇರಲಿಲ್ಲವಾದ್ದರಿಂದ ನಮ್ಮದು ಸ್ಥಿರ ಚಿತ್ರಗಳ ಹೋಮ್ ಥಿಯೇಟರ್.<br /><br />ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಇಂಗ್ಲೀಷ್ ಚಿತ್ರಗಳ ಬಗ್ಗೆ ಆಸಕ್ತಿ ಹೆಚ್ಚಾಯಿತು (ವಯಸ್ಕರ ಚಿತ್ರಗಳೂ ಸೇರಿದಂತೆ). ಇಂಡೋ ಓರಿಯೆಂಟಲ್ ಸಂಸ್ಥೆ ನಿರ್ಮಿಸುತ್ತಿದ್ದ ಜಪಾನಿ, ಚೀನಿ ಹಾಗೂ ಇಂಗ್ಲೀಷ್ ಭಾಷೆಗಳ ಚಿತ್ರಗಳು ನಮ್ಮ ಹಾಟ್ ಫೇವರಿಟ್. ಜಾಕಿ ಚಾನ್, ಜೆಟ್ ಲೀಯಂತಹ ನಾಯಕರ ಕುಂಗ್ ಫೂ, ಕರಾಟೆ ಚಿತ್ರಗಳು ಮನಸ್ಸಿಗೆ ಖುಷಿ ಹಾಗೂ ಕಾಲೇಜಿನಲ್ಲಿ ಹೊಡೆದಾಟಕ್ಕೆ ಸ್ಪೂರ್ತಿ. ಹಿಂದಿ ಸಿನೆಮಾಗಳೆಂದರೆ ಹೊಡೆದಾಟ, ನಟಿಯ ಮೈ ಪ್ರದರ್ಶನ, ಮಧ್ಯೆ ಕಾಮದ ದೃಶ್ಯವಿರಬೇಕು ಎಂಬ ನಿಯಮ. ಅಪ್ರಾಪ್ತರಾದರೂ ವಯಸ್ಕರ ಚಿತ್ರಗಳನ್ನು ನೋಡುವ ಖುಷಿಯೇ ಬೇರೆ. ಚಿತ್ರ ಪ್ರಾರಂಭಗೊಂಡ ನಂತರ ಥೇಟರ್ನಲ್ಲಿ ಪಾದಾರ್ಪಣೆ ಮಾಡಿ, ಇಂಟರ್ವೆಲ್ನಲ್ಲಿ ಶೌಚಾಲಯದಲ್ಲಿ ಅಡಗಿ, ಕೊನೆಯ ದೃಶ್ಯ ಮುಗಿಯುವ ಮೊದಲೇ ಕಾಲು ಕಿತ್ತುವುದು ಆಗಿನ ಹವ್ಯಾಸ.<br /><br />ಆದರೆ ಸಿನೆಮಾ ಎಂದರೆ ಇಷ್ಟೇ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದು ದೂರದರ್ಶನ ಹಾಗೂ ಡಿಡಿ ಮೂವಿ ಚಾನೆಲ್ಗಳು. ದೂರದರ್ಶನದಲ್ಲಿ ವಾರಕ್ಕೊಂದು ಬಾರಿ ಪ್ರಸಾರವಾಗುತ್ತಿದ್ದ ಪ್ರಶಸ್ತಿ ವಿಜೇತ ಚಿತ್ರಗಳೂ, ಡಿಡಿ ಮೂವಿಯಲ್ಲಿ ಪ್ರಸಾರವಾಗುತ್ತಿದ್ದ ಬೇರೆ ದೇಶಗಳ ಚಿತ್ರಗಳೂ ಕಲಾತ್ಮಕ ಚಿತ್ರಗಳ ಬಗ್ಗೆ ಆಸಕ್ತಿ ಬೆಳೆಸಿದವು. ೩೦ರ ಆಸುಪಾಸು ವಯಸ್ಸು ಹೊರಳಾಡುತ್ತಿದ್ದಂತೆ ಅಕಿರಾ ಕುರಾಸೊವಾ, ಮೊಹಮ್ಮದ್, ಶ್ಯಾಂ ಬೆನಗಲ್, ವಿಶಾಲ್ ಭಾರಧ್ವಾಜ್ರಂತಹವರು ಮೋಡಿ ಮಾಡಿದರು. ಸಿನೆಮಾ ಸಂದೇಶ ನೀಡಲು ಸಾಧ್ಯವಿಲ್ಲ ಎನ್ನುವುದು ಒಂದಿಷ್ಟು ನಿರ್ದೇಶಕರ ಮಾತು, ಆದರೆ ಚಿತ್ರವನ್ನಷ್ಟೇ ನಿರ್ಮಿಸಿ ಸಂದೇಶವನ್ನು ಜಾಣ ಪ್ರೇಕ್ಷಕರಿಗೆ ಬಿಡುವುದು ಚತುರ ನಿರ್ದೇಶಕರ ಕ್ರಿಯಾಶೀಲತೆ.<br /><br />ಇತ್ತೀಚೆಗಷ್ಟೇ ಬಿಡುಗಡೆಯಾದ ಕಮೀನೆ ಚಿತ್ರದ ಫಟಾಕ್ ಹಾಡು ಇಂತಹ ಸಂದೇಶಕ್ಕೊಂದು ಉದಾಹರಣೆ. ಸಭ್ಯತೆಯ ಪರಿಯಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವ ಫಟಾಕ್ ಚಿಕ್ಕಮಕ್ಕಳಲ್ಲೂ ಸುರಕ್ಷಿತ ಲೈಂಗಿಕತೆ ಬಗ್ಗೆ ಜ್ಞಾನ ಮೂಡಿಸಲು ಸಹಕಾರಿ. ಇನ್ನು ಅಕಿರಾ ರಂತಹವರು ಏನೂ ಹೇಳದೇ ಎಲ್ಲವನ್ನೂ ಹೇಳುವ ಸಾಮರ್ಥ್ಯವುಳ್ಳವರು. ಶ್ಯಾಂ ಬೆನಗಲ್ ಜೀವನದ ನಾನಾ ಸಮಸ್ಯೆಗಳನ್ನು ಹಾಸ್ಯದ ಮೂಲಕ ಹೇಳಿದರು. ಪುಟ್ಟಣ್ಣರಂತಹ ಹಿರಿಯರು ದುರಂತವನ್ನೂ ಸುಮಧುರವಾಗಿ ಚಿತ್ರಿಸಿದರು.<br /><br />ಸಿನೆಮಾ ಎಂದರೆ ಬದುಕು ಹಾಗೂ ಬದುಕಿನ ಸುತ್ತ ಮುತ್ತ ಓಲಾಡುವ ಭಾವನೆಗಳನ್ನು ಪ್ರತಿಬಿಂಬಿಸುವುದು ಎನ್ನುವುದು ನನ್ನ ಭಾವನೆ. ಪೌರಾಣಿಕ, ಸಾಮಾಜಿಕ, ಯುದ್ಧದ ಭೀಕರತೆ, ಪ್ರೇಮ, ಕಾಮ, ಬಡತನ, ಹಸಿವು ಹೀಗೆ ಜೀವನವನ್ನೇ ವಿಭಿನ್ನ ದೃಷ್ಟಿಕೋನಗಳಲ್ಲಿ ತೋರಿಸುವುದು ಸಿನಿಮಾ. ನಾವು ಮಾಡುವ ಅಥವಾ ಮಾಡಲಾಗದ ಸಾಧ್ಯತೆಗಳನ್ನೇ ತೆರೆದಿಡುವುದು ಸಿನೆಮಾ. ಹಾಗಾಗಿ ಸಿನೆಮಾ ಎಂದರೆ ಬದುಕು, ಬದುಕು ಎಂದರೆ ಸಿನಿಮಾ.ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com2tag:blogger.com,1999:blog-4196428335385744930.post-80198174883398030752009-08-22T07:20:00.000-07:002009-08-22T07:22:09.301-07:00ಗಣಪತಿ ಬಪ್ಪಾ ಮೊರಯಾ<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgMbclN0m3XFTrdAyu4tlumBiUpgaeNeVDwwcMG_pKxzuzYrs3rX-nvFvyTZ2rgh8VZnjE8cdu9Gbnu1Dus51YNm02lk68aBqiOZDSn-Cla6ogkLx2n-ya-w7ZbXjTnshx1_ckjYvXIEHY/s1600-h/Ravi+Wish.JPG"><img style="display:block; margin:0px auto 10px; text-align:center;cursor:pointer; cursor:hand;width: 400px; height: 250px;" src="https://blogger.googleusercontent.com/img/b/R29vZ2xl/AVvXsEgMbclN0m3XFTrdAyu4tlumBiUpgaeNeVDwwcMG_pKxzuzYrs3rX-nvFvyTZ2rgh8VZnjE8cdu9Gbnu1Dus51YNm02lk68aBqiOZDSn-Cla6ogkLx2n-ya-w7ZbXjTnshx1_ckjYvXIEHY/s400/Ravi+Wish.JPG" border="0" alt=""id="BLOGGER_PHOTO_ID_5372792945258459714" /></a><br /><span style="font-weight:bold;"></span>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-6398654124231577322009-08-11T05:51:00.000-07:002009-08-11T06:03:53.061-07:00ಸಾಂಗತ್ಯ ಚಿತ್ರೋತ್ಸವದ ನೆನಪಿನ ರೀಲುಗಳು<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEi0pJMufY7rR6H2-kUtPD2vcF1n3oH3JXBg0ToLW3yliUft_oMN_bw153FZKG6j77SktJyjdY6cV6gGiFYv20AI6ELMu5P4PXXtd3dqaO8dtaoJrG04CFISDI20vl1D5TVopwoRYZoOqPI/s1600-h/IMG_0946.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="https://blogger.googleusercontent.com/img/b/R29vZ2xl/AVvXsEi0pJMufY7rR6H2-kUtPD2vcF1n3oH3JXBg0ToLW3yliUft_oMN_bw153FZKG6j77SktJyjdY6cV6gGiFYv20AI6ELMu5P4PXXtd3dqaO8dtaoJrG04CFISDI20vl1D5TVopwoRYZoOqPI/s400/IMG_0946.jpg" border="0" alt=""id="BLOGGER_PHOTO_ID_5368690866638932578" /></a><br />ಚರ್ಚೆಯಲ್ಲಿ ಗುರುಪ್ರಸಾದ್, ಗುರುಸ್ವಾಮಿ <br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEiFaX6ZvEb1bQih91XyLHH2GFqWI0Ja3Uvu6wswZt-md8roCr1EQ3BWuPYo8NELne6nviLo5XPoY7Wg6xdR1Ai9lnmmrOpGqd9jQ5E0bHZLqBv4U2MVDzNQLOTqjXkUObodTz1zUw367CM/s1600-h/IMG_0969.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="https://blogger.googleusercontent.com/img/b/R29vZ2xl/AVvXsEiFaX6ZvEb1bQih91XyLHH2GFqWI0Ja3Uvu6wswZt-md8roCr1EQ3BWuPYo8NELne6nviLo5XPoY7Wg6xdR1Ai9lnmmrOpGqd9jQ5E0bHZLqBv4U2MVDzNQLOTqjXkUObodTz1zUw367CM/s400/IMG_0969.jpg" border="0" alt=""id="BLOGGER_PHOTO_ID_5368689250902081250" /></a>]<br /> ಚಿತ್ರೋತ್ಸವದಲ್ಲಿ ಸಿನಿಮಾ ಪ್ರಿಯರು<br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEiFThM1HSz9DYBqR2dWt_qOruEyW4D-Ocmm8bDZ6rTniAkt-dPpVh_4xfEHb0FKT5N58-_Uq8X0qvOTYtTOtTkjeJLoVJLvJQIAThTHnxu6i0tuiIzs4S3_EQjLpbqrpDmbC5IJdqWhMi4/s1600-h/IMG_0875.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="https://blogger.googleusercontent.com/img/b/R29vZ2xl/AVvXsEiFThM1HSz9DYBqR2dWt_qOruEyW4D-Ocmm8bDZ6rTniAkt-dPpVh_4xfEHb0FKT5N58-_Uq8X0qvOTYtTOtTkjeJLoVJLvJQIAThTHnxu6i0tuiIzs4S3_EQjLpbqrpDmbC5IJdqWhMi4/s400/IMG_0875.jpg" border="0" alt=""id="BLOGGER_PHOTO_ID_5368688870589269138" /></a><br />ಕವಿಶೈಲದಲ್ಲಿ ಚರ್ಚೆ<br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhbDd1abh8PT7NFGw_pVHK5ONo9NlOjEjbG6pXF9IuZ80lI1GRVNfDe1-hkC8LAiEOK7I53AMgDGwezYQ6ijjuJPgF9cwJv2yhoJkou_NdSHMD1o9mngV5z4kyBsXLev4zBZUatzxs-wE8/s1600-h/IMG_0788.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="https://blogger.googleusercontent.com/img/b/R29vZ2xl/AVvXsEhbDd1abh8PT7NFGw_pVHK5ONo9NlOjEjbG6pXF9IuZ80lI1GRVNfDe1-hkC8LAiEOK7I53AMgDGwezYQ6ijjuJPgF9cwJv2yhoJkou_NdSHMD1o9mngV5z4kyBsXLev4zBZUatzxs-wE8/s400/IMG_0788.jpg" border="0" alt=""id="BLOGGER_PHOTO_ID_5368688121854215570" /></a><br />ಪರಮೇಶ್ವರ್ ಗುರುಸ್ವಾಮಿ ಅವರಿಂದ ಮಾಹಿತಿ...ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-8906702502353423182009-08-11T00:39:00.000-07:002009-08-11T00:43:59.908-07:00ಸಾಂಗತ್ಯ ಚಿತ್ರೋತ್ಸವದ ಸವಿ ನೆನಪು...<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjuGRsQGj_KvaC4SFTs_cR6ELOqejs9e_UwgdUQ9SpcpBnUpZpLzhtaFLn7CMTVRPGdaRchNGuJcvE5RJDb-Hw-h96w9BAVU0WA9U1HZdrb6EYmVwbesTVvp18i5O8xXBHQUB1HjycCShM/s1600-h/guruswamy.jpg"><img style="display:block; margin:0px auto 10px; text-align:center;cursor:pointer; cursor:hand;width: 300px; height: 225px;" src="https://blogger.googleusercontent.com/img/b/R29vZ2xl/AVvXsEjuGRsQGj_KvaC4SFTs_cR6ELOqejs9e_UwgdUQ9SpcpBnUpZpLzhtaFLn7CMTVRPGdaRchNGuJcvE5RJDb-Hw-h96w9BAVU0WA9U1HZdrb6EYmVwbesTVvp18i5O8xXBHQUB1HjycCShM/s400/guruswamy.jpg" border="0" alt=""id="BLOGGER_PHOTO_ID_5368608496585476818" /></a><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgZCxgsuR2x1m8iH4WrymDPz_kULWPjZQUeS7BlSi5djznkcIn-0IKdYWDRDG8FXR9wU4V7kmVnvMj46RUbjxaEhkjOkjMjQG9VEI8aeY3Myv64LmWA9qD-KJGgRo0hXGuGEbMgSA18g8o/s1600-h/guruprasad.jpg"><img style="cursor:pointer; cursor:hand;width: 300px; height: 213px;" src="https://blogger.googleusercontent.com/img/b/R29vZ2xl/AVvXsEgZCxgsuR2x1m8iH4WrymDPz_kULWPjZQUeS7BlSi5djznkcIn-0IKdYWDRDG8FXR9wU4V7kmVnvMj46RUbjxaEhkjOkjMjQG9VEI8aeY3Myv64LmWA9qD-KJGgRo0hXGuGEbMgSA18g8o/s400/guruprasad.jpg" border="0" alt=""id="BLOGGER_PHOTO_ID_5368608398132604786" /></a><br /><br />ಸ್ಥಳ : ರಾಷ್ಟ್ರಕವಿ ಕುವೆಂಪು ಅಧ್ಯಯನ ಕೇಂದ್ರದ ಮಿನಿ ಚಿತ್ರಮಂದಿರ, ಕುಪ್ಪಳ್ಳಿ.<br />ವೇಳೆ : ಬೆಳಗಿನ ೯ ಗಂಟೆ.<br />ವಿಭಿನ್ನ ನೆಲೆಯ ಚಿತ್ರಗಳ ವೀಕ್ಷಣೆಗೆ ಮಂಗಳೂರು, ಬೆಂಗಳೂರು, ಮೈಸೂರುಗಳಿಂದ ಬಂದ ಚಿತ್ರಪ್ರೇಮಿಗಳದ್ದೆಲ್ಲ ಸಂಭ್ರಮ, ಸಡಗರ. ಇದಕ್ಕೆಲ್ಲ ಕಾರಣವಾಗಿದ್ದು ಸಾಂಗತ್ಯ ತಂಡದ ಎರಡನೇ ಚಿತ್ರೋತ್ಸವ. ಜನೆವರಿಯಲ್ಲಿ ನಡೆದ ಮೊದಲ ಚಿತ್ರೋತ್ಸವದಲ್ಲಿ ರಮ್ಯ ಚಿತ್ರಗಳನ್ನು ನೋಡಿದ್ದ ಚಿತ್ರಾಸಕ್ತರಿಗೆ ಈ ಬಾರಿ ನಾಲ್ಕು ಹಂತಗಳಲ್ಲಿ ಚಿತ್ರ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ತವಕ.<br />ಷೇಕ್ಸ್ಪಿಯರನ್ ಮ್ಯಾಕ್ಬೆತ್ ನಾಟಕ ಅಧರಿಸಿದ ಪೊಲೊನ್ಸ್ಕಿ ನಿರ್ದೇಶನದ ಮ್ಯಾಕ್ಬೆತ್ ಹಾಗೂ ಅಕಿರಾ ಕುರೊಸೊವಾ ನಿರ್ದೇಶಿಸಿದ ಥ್ರಾನ್ ಆಫ್ ಬ್ಲಡ್. ಎರಡೂ ಚಿತ್ರಗಳು ವಿಭಿನ್ನ ನೆಲೆಯವು ಒಂದು ಪಾಶ್ಯಾತ್ಯದ ಕತಾ ಹಂದರ ಹೊಂದಿದ್ದರೆ ಇನ್ನೊಂದು ಏಶಿಯಾ ಪರಂಪರೆಯಲ್ಲಿ ಮ್ಯಾಕ್ಬೆತ್ನ ಕಥೆಯುಳ್ಳದ್ದು. ಮ್ಯಾಕ್ ಬೆತ್ನ ಪಾಪ ಪ್ರಜ್ಞೆ, ಅಕಾರ ಲಾಲಸೆಯನ್ನು ದೃಶ್ಯ ಮಾಧ್ಯಮದಲ್ಲಿ ತೆರೆದಿಟ್ಟ ಚಿತ್ರಗಳನ್ನು ನೋಡಿದ ಶಿಬಿರಾರ್ಥಿಗಳಿಗೆ ಹೊಸ ಅನುಭವ. ನಂತರ ಈ ಚಿತ್ರಗಳ ಬಗ್ಗೆ ನಡೆದ ಎರಡು ಗಂಟೆಯ ಚರ್ಚೆಯಲ್ಲಿ ಎರಡೂ ಚಿತ್ರಗಳ ನಾನಾ ಆಯಾಮಗಳ ಬಗ್ಗೆ ವಿಶ್ವ ದರ್ಶನವಾಯಿತು. <br />ಭಾರತೀ ಶಂಕರ್ ನಿರ್ದೇಶನದ ಕಾರಂತಜ್ಜನಿಗೊಂದು ಪತ್ರ ನೋಡಿದವರ ಮನ ಸೆಳೆಯಿತು, ಚಿತ್ರದ ಕೊನೆಯ ದೃಶ್ಯ ಎಲ್ಲರಲ್ಲೂ ಚಿಂತನೆಗೆ ಕಾರಣವಾಯಿತು. ಕಡಲ್ಕೊರೆತದಂತಹ ಸಮಸ್ಯೆಯೊಂದಿಗೆ ಸಮಾಜದ ನಾನಾ ಸ್ತರಗಳ ಸಮಸ್ಯೆಗಳನ್ನು ಎದುರಿಟ್ಟ ಚಿತ್ರಕ್ಕೆ ಭರ್ತಿ ಚಪ್ಪಾಳೆ, ಮೆಚ್ಚುಗೆ. ಹಿಟ್ಲರ್ ತನ್ನ ಕಾಲದಲ್ಲಿ ನಡೆಸಿದ ಪಾಶವೀ ಕೃತ್ಯದ ಬಗ್ಗೆ ಬಾಲಕನೊಬ್ಬನ ದೃಷ್ಟಿಯನ್ನು ಬಿಂಬಿಸಿದ್ದು ದ ಬಾಯ್ ವಿತ್ ಸ್ಟ್ರಿಪಡ್ ಪೈಜಾಮಾ. ಚಿತ್ರದಲ್ಲಿ ಮನ ಕಲಕುವ ದೃಶ್ಯಗಳು ಚರ್ಚೆಯಲ್ಲಿ ಮೆಚ್ಚುಗೆಗೆ ಪಾತ್ರವಾದವು. ಕಾರ್ತಿಕ್ ಪರಾಡ್ಕರ್ರ ನಾಗ ಮಂಡಲ ಸಾಕ್ಷ್ಯಚಿತ್ರ, ಘೋಸ್ಟ್ ಇನ್ ದಿ ಡಾರ್ಕ್ನೆಸ್ ಚಿತ್ರಗಳನ್ನು ವೀಕ್ಷಿಸಿದ ಶಿಬಿರಾರ್ಥಿಗಳು ಭೇಷ್ ಎಂದರು.<br />ಈ ಬಾರಿ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡು ಮಾರ್ಗದರ್ಶನ ನೀಡಿದ್ದು ಖ್ಯಾತ ನಿರ್ದೇಶಕ ಗುರುಪ್ರಸಾದ್. ನಿರ್ದೇಶಕನಿಗೆ ಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿ, ವ್ಯಾಮೋಹವಿರಬೇಕು ಆಗ ಮಾತ್ರ ಒಳ್ಳೆಯ ಚಿತ್ರ ನಿರ್ಮಿಸಲು ಸಾಧ್ಯ ಎಂದ ಅವರು ಚಿತ್ರ ನಿರ್ಮಾಣದ ಬಗ್ಗೆ ಹಲವು ಕುತೂಹಲದ ಸಂಗತಿಗಳನ್ನು ತೆರೆದಿಟ್ಟರು. ಸಾಂಗತ್ಯದ ಚಿತ್ರೋತ್ಸವವನ್ನು ಬೆಂಗಳೂರಿನಲ್ಲಿ ಆಯೋಜಿಸಿದರೆ ಸಹಕಾರ ನೀಡಲು ಸಾಧ್ಯ ಎಂದರು. <br />ಎರಡು ದಿನಗಳ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರಗಳೊಂದಿಗೆ ಮಲೆನಾಡಿನ ಅದ್ಭುತ ಉಪಹಾರ, ಊಟವಿತ್ತು. ಮತ್ತೊಂದು ಚಿತ್ರೋತ್ಸವಕ್ಕೆ ಬಂದೇ ಬರುತ್ತೇವೆ ಎನ್ನುತ್ತ ಎಲ್ಲರೂ ಚಿತ್ರಗಳ ಸವಿ ನೆನಪಿನ ರೀಲುಗಳನ್ನು ಮನದಲ್ಲಿ ಜೋಪಾನವಾಗಿಟ್ಟು ತೆರಳಿದರು. ಚಿತ್ರೋತ್ಸವ ಆಯೋಜನೆಗೆ ಕಾರಣರಾದ ಅರವಿಂದ ನಾವಡ ಸರ್, ಸುಂದ್ರ ಕುಮಾರ್, ಪರಮೇಶ್ವರ ಗುರುಸ್ವಾಮಿ, ದೀಪಾ ಹಿರೇಗುತ್ತಿ, ಕಡಿದಾಳ್ ಪ್ರಕಾಶ್ರಿಗೆ ವಂದನೆ, ಅಭಿನಂದನೆ. <br /><br /><span style="font-weight:bold;"><span style="font-weight:bold;"><a href="http://saangatya.wordpress.com"></a></span></span>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com2tag:blogger.com,1999:blog-4196428335385744930.post-91831175278138846442009-08-03T08:18:00.000-07:002009-08-03T08:25:18.273-07:00ಜಾಣ ಪ್ರಶ್ನೆಗಳು ಆಲಸಿ ಮಂಜನದ್ದೋ ? ನಿರ್ದೇಶಕರದ್ದೋ ?ಒಬ್ಬ ಉತ್ತಮ ಚಿತ್ರ ನಿರ್ದೇಶಕ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ನಿರ್ದೇಶನಕ್ಕೆ ಮುಂದಾಗುತ್ತಾನೆ. ಈ ಪ್ರಶ್ನೆಗಳು ಚಿತ್ರ ನೋಡಿದ ನಂತರ ಪ್ರೇಕ್ಷಕನನ್ನೂ ಕಾಡಬೇಕು. ಹೀಗೆ ಹಲವು ಪ್ರಶ್ನೆಗಳನ್ನಿಟ್ಟುಕೊಂಡು, ಪ್ರೇಕ್ಷಕರ ಮನದಲ್ಲೂ ಹಲವು ಪ್ರಶ್ನೆಗಳನ್ನು ಮೂಡಿಸಿರುವುದು ಗುರುಪ್ರಸಾದ್ರ ಎದ್ದೇಳು ಮಂಜುನಾಥ. ಭಾರಿ ಆಲಸಿಯೊಬ್ಬ ಜೀವಿಸುವ ರೀತಿ, ಸಮಾಜದ ವಿಡಂಬನೆಯನ್ನೇ ಮಾಡುತ್ತ ಮತ್ತೆ ನಿದ್ದೆಗೆ ಜಾರುವ ಕಳ್ಳ ಮಂಜ ಸಮಾಜ, ಸಿನಿಮಾ, ರಾಜಕೀಯ, ಪೊಲೀಸ್ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ನಮ್ಮೆದುರು ಹರಡುತ್ತಾನೆ. ಈ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತ ಹೊರಟರೆ ಮಂಜನ ಬಗ್ಗೆ ಕನಿಕರ ಮೂಡುವುದಿಲ್ಲ, ಬದಲಿಗೆ ಅಭಿಮಾನ ವ್ಯಕ್ತವಾಗುತ್ತದೆ. ಪೂರ್ಣ ಲೇಖನ ಓದಿ... </p>http://saangatya.wordpress.comರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-52380000865447726612009-07-28T05:49:00.000-07:002009-07-28T05:50:26.538-07:00ಸಾಂಗತ್ಯದ ಇನ್ನೊಂದು ಹೆಜ್ಜೆ<div class="entry"> <div class="snap_preview"><p>ಆ. 8 ಮತ್ತು 9 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಸಾಂಗತ್ಯ ಆಯೋಜಿಸಿರುವ ಎರಡನೇ ಚಿತ್ರೋತ್ಸವಕ್ಕೆ ಹೆಸರು ನೋಂದಣಿ ಆರಂಭವಾಗಿದೆ. </p> <p>ಈ ಬಾರಿ ಹೆಸರು ನೋಂದಣಿ ಕಡ್ಡಾಯವಾಗಿದ್ದು, ಸಾಂಗತ್ಯ ಹಲವೆಡೆ ಮಾಹಿತಿ ಮತ್ತು ನೋಂದಣಿಗೆ ತನ್ನ ಪ್ರತಿನಿಧಿಗಳನ್ನು ನಿಯೋಜಿಸಿದೆ. ಜತೆಗೆ ಸಾಕ್ಷ್ಯಚಿತ್ರಗಳನ್ನೂ ಆಹ್ವಾನಿಸಿದೆ. ಆ. 5 ರೊಳಗೆ 20 ನಿಮಿಷಗಳೊಳಗಿನ ಸಾಕ್ಷ್ಯಚಿತ್ರಗಳ ಪ್ರತಿಗಳನ್ನು ಕಳುಹಿಸಬಹುದು. ಆಯ್ಕೆಯಾದ ಎರಡು ಸಾಕ್ಷ್ಯಚಿತ್ರಗಳಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. </p> <p>ಈ ಬಾರಿ ಚಲನಚಿತ್ರೋತ್ಸವದಲ್ಲಿ ಸಾಕಷ್ಟು ಹೊಸತನವನ್ನು ಹೊಂದಿದ್ದು, ಚರ್ಚೆ, ಸಂವಾದಕ್ಕೆ ಅನುಕೂಲವಾಗುವಂತೆ ಯೋಜಿಸಲಾಗಿದೆ. ವಿದೇಶಿ ಭಾಷೆಗಳ ಚಿತ್ರಗಳೊಂದಿಗೆ, ದೇಶಿ ಅದರಲ್ಲೂ ದಕ್ಷಿಣ ಭಾರತೀಯ ಚಲನಚಿತ್ರಗಳನ್ನೂ ಪ್ರದರ್ಶಿಸಲು ಸಿದ್ಧತೆ ಕೈಗೊಳ್ಳಲಾಗಿದೆ. </p> <p>ಹೊಸಬರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲೂ ಆಲೋಚಿಸಿದ್ದು, ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಹೆಸರು ನೋಂದಾಯಿಸಿದವರು ತಕ್ಷಣವೇ ತಮ್ಮ ಹೆಸರನ್ನು ದಾಖಲಿಸಬಹುದು.</p> <p>ಬಹಳ ವಿಶಿಷ್ಟವಾಗಿ ಈ ಉತ್ಸವವನ್ನು ಸಂಘಟಿಸಿದ್ದು, ಸಿನಿಮಾ ಗ್ರಹಿಕೆ, ಸಿನಿಮಾ ನಿರ್ಮಾಣ ಇತ್ಯಾದಿ ಬಗ್ಗೆಯೂ ಮಾಹಿತಿ ನೀಡಲಾಗುವುದು. ಇದು ಸಿನಿಮಾ ಗ್ರಹಿಕೆಯ ವಿಧಾನವನ್ನು ಅರಿಯಲೆಂದೇ ರೂಪಿಸಿದ್ದು, ಆಸಕ್ತರು ಭಾಗವಹಿಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ 93433 81802, 98444 91532 ಗೆ ಸಂಪರ್ಕಿಸಬಹುದು. </p> <p>ಪ್ರವೇಶ ಶುಲ್ಕ 300 ರೂ.. ಬೆಂಗಳೂರಿನಲ್ಲಿ ಮಹೇಶ್ ಹೆಗಡೆ-99864 11247, ಪ್ರವೀಣ್ ಬಣಗಿ- 98444 91532, ಮೈಸೂರಿನಲ್ಲಿ ನಾವಡ- 93433 81802, ಬಾಗಲಕೋಟೆ- ರವಿರಾಜ್ ಗಲಗಲಿ-93433 81818, ಉಡುಪಿ, ದಕ್ಷಿಣ ಕನ್ನಡದಲ್ಲಿ ಸಿಬಂತಿ ಪದ್ಮನಾಭ-94495 25854, ತೀರ್ಥಹಳ್ಳಿಯಲ್ಲಿ ಮಧುಕರ್ ಮಯ್ಯ-94481 54298, ಚಿಕ್ಕಮಗಳೂರು, ಕೊಪ್ಪದಲ್ಲಿ ದೀಪಾ ಹಿರೇಗುತ್ತಿ-94804 76176…ಇವರಲ್ಲಿ ಹೆಸರು ನೋಂದಾಯಿಸಬಹುದು. </p> <p><strong>ಸಾಕ್ಷ್ಯಚಿತ್ರಗಳಿಗೆ ಆಹ್ವಾನ<br /></strong>ಚಿತ್ರೋತ್ಸವದಲ್ಲಿ ಹವ್ಯಾಸಿಗಳು ನಿರ್ಮಿಸಿದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುವುದು. ಸಾಕ್ಷ್ಯಚಿತ್ರಗಳು ೨೦ ನಿಮಿಷಗಳೊಳಗಿರಬೇಕು. ಬಂದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶನಕ್ಕೆ ತಜ್ಞರ ಸಮಿತಿ ಆಯ್ಕೆ ಮಾಡಲಿದೆ. ಆಸಕ್ತರು ತಾವು ನಿರ್ಮಿಸಿದ ಸಾಕ್ಷ್ಯಚಿತ್ರಗಳ ಪ್ರತಿಗಳನ್ನು ಸಾಂಗತ್ಯ, c/o ಸುಧಾ, 905/175 ಎ, 7 ನೇ ಕ್ರಾಸ್, ನಾಲ್ಕನೇ ಮುಖ್ಯರಸ್ತೆ, ಸಾರ್ವಜನಿಕ ಹಾಸ್ಟೆಲ್ ರಸ್ತೆ, ವಿದ್ಯಾರಣ್ಯಪುರಂ, ಮೈಸೂರು 570 008 ಇಲ್ಲಿಗೆ ಕಳುಹಿಸಬಹುದು. </p> </div> </div>ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com0tag:blogger.com,1999:blog-4196428335385744930.post-45281409145227525282009-07-13T23:44:00.001-07:002009-07-13T23:46:21.964-07:00ಮೌನದ ಭಾಷೆ-ನಿಶಾಂತ್<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjWYDjPTeVxyHVJtdZquGjF24S0yO3O2E6SkbdxxKdHinYiqh7WV0uy-6T6zR9mDQJ2qb5eeFWNW3L62A5hxW2bVUVZHFz75B_dM0YHzAmR1YtCSb6kDzaljn3we0y5l_SX_wf0dq5z3tw/s1600-h/smita-in-nishant-258x300.jpg"><img style="margin: 0pt 0pt 10px 10px; float: right; cursor: pointer; width: 258px; height: 300px;" src="https://blogger.googleusercontent.com/img/b/R29vZ2xl/AVvXsEjWYDjPTeVxyHVJtdZquGjF24S0yO3O2E6SkbdxxKdHinYiqh7WV0uy-6T6zR9mDQJ2qb5eeFWNW3L62A5hxW2bVUVZHFz75B_dM0YHzAmR1YtCSb6kDzaljn3we0y5l_SX_wf0dq5z3tw/s400/smita-in-nishant-258x300.jpg" alt="" id="BLOGGER_PHOTO_ID_5358203238442896914" border="0" /></a><br /><span></span><br />ಆ ಪುಟ್ಟ ಹಳ್ಳಿಯಲ್ಲಿ ಮೌನವೇ ಸರ್ವತ್ರ ಸಾಧನ, ಮೌನವೇ ಭಾಷೆ, ಮೌನದ್ದೇ ಸಂವಹನ. ಗ್ರಾಮದ ಜಮೀನ್ದಾರ ಸಹೋದರರು ನಡೆಸುವ ದೌರ್ಜನ್ಯ, ಅತ್ಯಾಚಾರಕ್ಕೆ ಮೌನವೇ ಉತ್ತರ. ಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್ ೧೯೭೬ರಲ್ಲಿ ನಿರ್ದೇಶಿಸಿದ ನಿಶಾಂತ್ ಚಿತ್ರದ ಒನ್ ಲೈನ್ ಕತೆಯಿದು.<br />ನಿಶಾಂತ್ ಅರ್ಥಾತ್ ರಾತ್ರಿಯ ಕೊನೆ, ಚಿತ್ರದಲ್ಲೆಲ್ಲ ಕತ್ತಲೆ ಬೆಳಕಿನ ಆಟವನ್ನಾಡಿದ್ದಾರೆ ಶ್ಯಾಂ. ೧೯೪೫ರಲ್ಲಿ ಆಂಧ್ರ ಪ್ರದೇಶದ ಗ್ರಾಮವೊಂದರಲ್ಲಿ ನಡೆಯುವ ಜಮೀನ್ದಾರರ ದೌರ್ಜನ್ಯ ಇಲ್ಲಿ ಕತೆಯಾಗಿದೆ. ಆ ಹಳ್ಳಿಯಲ್ಲಿ ಜಮೀನ್ದಾರರು ಹೇಳಿದ್ದೆ ಮಾತು, ಆಡಿದ್ದೇ ಆಟ. ಹಿರಿಯಣ್ಣ ಹಾಗೂ ಇಬ್ಬರು ಸಹೋದರರ ಜಮೀನ್ದಾರರ ಕುಟುಂಬ ಅಕ್ಷರಶ: ಹಳ್ಳಿಯನ್ನು ನರಕವಾಗಿಸುತ್ತಾರೆ. ಸಂತೆಯಲ್ಲಿ ಕೋಳಿ ಮಾರುವವಳ ಬುಟ್ಟಿಗೆ ಜಮೀನ್ದಾರರ ಸಹೋದರರು ಕೈ ಹಾಕಿದರೆ ಬುಟ್ಟಿಯಲ್ಲಿನ ಕೋಳಿಗಳು ಅವರ ಹೊಟ್ಟೆ ಹಸಿವು ತಣಿಸಿದರೆ, ಕೋಳಿ ಮಾರುವಾಕೆ ದೇಹದ ಹಸಿವು ಪೂರೈಸಬೇಕು. ಹಿರಿಯಣ್ಣ (ಅಮರೀಶ್ ಪುರಿ), ಕಿರಿಯವ (ಡಾ.ಮೋಹನ್ ಅಗಾಸೆ), ಚಿಕ್ಕ ಸಹೋದರ (ಅನಂತ್ ನಾಗ್) ಸುತ್ತ ಚಿತ್ರದ ಕತೆ ಸುತ್ತುತ್ತದೆ.<br />ಗ್ರಾಮಕ್ಕೆ ಬರುವ ಶಾಲಾ ಮಾಸ್ತರ್(ಗಿರೀಶ್ ಕಾರ್ನಾಡ್) ಹೆಂಡತಿ ಸುಶೀಲಾ (ಶಬಾನಾ ಆಜ್ಮಿ) ಜಮೀನ್ದಾರ ಸಹೋದರರ ಕಣ್ಣಿಗೆ ಬೀಳುತ್ತಾಳೆ. ಅದೊಂದು ದಿನ ಆಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗುವ ಜಮೀನ್ದಾರರು ಆಕೆಯನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಆಸೆ ಪೂರೈಸಿಕೊಳ್ಳುತ್ತಾರೆ. ಅದು ಜಮೀನ್ದಾರರ ವಿಷಯವಾಗಿರುವುದರಿಂದ ಯಾರೂ ಬಾಯಿ ಬಿಡುವುದಿಲ್ಲ. ಪೊಲೀಸರು, ಕಲೆಕ್ಟರ್ ಕಚೇರಿ ಹೀಗೆ ಕಂಡ ಕಂಡಲೆಲ್ಲ ಅಲೆದಾಡಿ ಪತ್ನಿಯನ್ನು ವಾಪಸ್ ಪಡೆಯಲು ನಡೆಸಿದ ಪ್ರಯತ್ನಗಳು ವಿಫಲವಾಗುತ್ತವೆ. ಇತ್ತ ಜಮೀನ್ದಾರರ ಮನೆಯ ವಾತಾವರಣಕ್ಕೆ ಹೊಂದಿಕೊಂಡ ಸುಶೀಲಾ ಪ್ರತಿರೋಧದ ಶಕ್ತಿ ಕಳೆದುಕೊಳ್ಳುತ್ತಾಳೆ. ಜಮೀನ್ದಾರನ ಕಿರಿಯ ಸಹೋದರ (ನಾಸಿರುದ್ದೀನ್ ಶಾ)ಆಕೆಯಲ್ಲಿ ಅನುರಕ್ತನಾಗುತ್ತಾನೆ.<br />ಒಮ್ಮೆ ದೇವಾಲಯದ ಎದುರು ಮಾಸ್ತರ್ ಹಾಗೂ ಆತನ ಪತ್ನಿ ಮುಖಾಮುಖಿಯಾಗುತ್ತಾರೆ. ನನ್ನನ್ನು ಅಪಹರಿಸಿಕೊಂಡು ಹೋದರೂ ನೀವು ಬಿಡಿಸಲು ಏಕೆ ಯತ್ನಿಸಿಲ್ಲ ಎಂದು ಪ್ರಶ್ನಿಸುವ ಸುಶೀಲಾ ಜಮೀನ್ದಾರನ ಮನೆಗೆ ವಾಪಸ್ಸಾಗುತ್ತಾಳೆ. ದೇವಾಲಯದ ಪೂಜಾರಿಯಿಂದ ನೈತಿಕ ಸ್ಥೈರ್ಯ ಪಡೆಯುವ ಶಾಲಾ ಮಾಸ್ತರ್ ಉತ್ಸವದ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಿ ದಂಗೆ ಏಳುತ್ತಾನೆ. ಗ್ರಾಮಸ್ಥರ ಆಕ್ರೋಶಕ್ಕೆ ಜಮೀನ್ದಾರ ಹಾಗೂ ಆತನ ಇಬ್ಬರು ಸಹೋದರರು ಹಾಗೂ ಕೊನೆಯ ಸಹೋದರನ ಪತ್ನಿ ರುಕ್ಮಿಣಿ ಕೊಲೆಯಾಗುತ್ತಾರೆ. ಕೊನೆಯ ಸಹೋದರ (ನಾಸಿರುದ್ದೀನ್ ಶಾ)ನೊಂದಿಗೆ ಸುಶೀಲಾ ಪರಾರಿಯಾಗುತ್ತಾಳೆ. ಜಮೀನ್ದಾರರೊಂದಿಗೆ ಹೋರಾಟದಲ್ಲಿ ಕೈಗೆ ಗುಂಡು ಬಡಿದು ಗಾಯಗೊಂಡ ಮಾಸ್ತರ್ ಪತ್ನಿಯನ್ನು ಹುಡುಕುತ್ತ ಅಸಹಾಯಕನಾಗಿ ನಿಲ್ಲುತ್ತಾನೆ.<br />ಕತ್ತಲಿಗೆ ಕೊನೆಯಿದೆ, ಬೆಳಗು ಬಂದೇ ಬರುತ್ತದೆ ಎಂಬುದನ್ನು ಹಲವು ದೃಶ್ಯಗಳ ಮೂಲಕ ಶ್ಯಾಂ ಚಿತ್ರದಲ್ಲಿ ನಿರೂಪಿಸುತ್ತಾರೆ. ಚಿತ್ರದ ಮೊದಲ ದೃಶ್ಯವೇ ಮುಂಜಾವಿನಲ್ಲಿ ಮಂತ್ರ ಹೇಳುತ್ತ ದೇವಾಲಯದ ಬಾಗಿಲು ತೆಗೆಯುವ ಪೂಜಾರಿಯದ್ದು. ಅಸಹಾಯಕತೆ, ದೌರ್ಜನ್ಯಕ್ಕೆ ಬಲಿಯಾದ ಸುಶೀಲಾ ತನ್ನ ಮೇಲೆ ಮಮಕಾರ, ಪ್ರೀತಿ ತೋರಿಸಿದವನ ಹೆಂಡತಿ ರುಕ್ಮಿಣಿಯ ಗೆಳತಿಯೂ ಆಗುತ್ತಾಳೆ. ಸ್ವಾತಂತ್ರ್ಯಪೂರ್ವ ಜಮೀನ್ದಾರಿ ಪದ್ಧತಿಯ ದೌರ್ಜನ್ಯಗಳ ಬಗ್ಗೆ ಹಲವು ಚಿತ್ರಗಳು ತೆರೆ ಕಂಡಿದ್ದರೂ ನಿಶಾಂತ್ ಮಾತ್ರ ಈ ಪ್ರಯತ್ನಗಳಲ್ಲಿ ವಿಭಿನ್ನವಾಗುತ್ತದೆ. ಜಮೀನ್ದಾರರ ಆಟಾಟೋಪ, ದೃಶ್ಯಗಳ ಮಧ್ಯದ ಮೌನ, ಪರಿಣಾಮಕಾರಿ ಸಂಭಾಷಣೆ ಹಾಗೂ ಸರಳ ಸಂಗೀತ ಚಿತ್ರದ ಹೈಲೈಟ್. ದೌರ್ಜನ್ಯವನ್ನು ಹಿಂಸೆಯ ರೂಪದಲ್ಲಿ ಬಿಂಬಿಸದೇ ಮಾತು ಹಾಗೂ ಮೌನದ ಮೂಲಕ ರೂಪಿಸಿ ವಿಶಿಷ್ಟ ಅನುಭವ ನೀಡುತ್ತಾರೆ ಬೆನಗಲ್. ಅಂದ ಹಾಗೆ ಈ ಚಿತ್ರದಲ್ಲಿ ಪ್ರತಿಭಾವಂತರ ಪಡೆಯೇ ಇದೆ.<br />ಮರಾಠಿ ರಂಗಭೂಮಿಯ ಹೆಸರಾಂತ ನಟ, ನಿರ್ದೇಶಕ ಡಾ.ಮೋಹನ್ ಆಗಾಸೆ, ಕನ್ನಡದ ಖ್ಯಾತ ನಟ ಅನಂತ ನಾಗ್, ನಾಸಿರುದ್ದೀನ್ ಶಾ, ಶಬಾನಾ ಆಜ್ಮಿ, ಕುಲಭೂಷಣ್ ಕರಬಂದಾ, ಅಂಕುರ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಾಧು ಮೆಹರ್ ಚಿತ್ರದಲ್ಲಿದ್ದಾರೆ. ಸ್ಮಿತಾ ಪಾಟೀಲರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿಯೂ ಈ ಚಿತ್ರಕ್ಕಿದೆ. ಸಂಭಾಷಣೆ ಬರೆದ ಸತ್ಯದೇವ್ ದುಬೆ ಕೂಡ ಪೂಜಾರಿ ಪಾತ್ರದಲ್ಲಿದ್ದಾರೆ. ಖ್ಯಾತ ಲೇಖಕ ವಿಜಯ್ ತೆಂಡೂಲ್ಕರ್ ಕತೆ ಆಧಾರಿತ ಚಿತ್ರವನ್ನು ಆಂಧ್ರ ಪ್ರದೇಶದ ಪೂಚಂಪಲ್ಲಿಯಲ್ಲಿ ಚಿತ್ರಿಸಲಾಗಿದೆ.<br />ಪ್ರಶಸ್ತಿಗಳು : ಉತ್ತಮ ಹಿಂದಿ ಚಿತ್ರ, ಉತ್ತಮ ನಿರ್ದೇಶಕ, ೧೯೭೭, ಕ್ಯಾನೆಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಚಿಕ್ಯಾಗೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತಗೊಂಡಿದೆ.<br />ಸಂಗೀತ : ವನರಾಜ್ ಭಾಟಿಯಾ ನಿರ್ಮಾಪಕರು : ಮೋಹನ್ ಬಿಜಲಾನಿ, ಫ್ರೀನಾ ವರೇರಾ, ಛಾಯಾಗ್ರಹಣ : ಗೋವಿಂದ ನಿಹಲಾನಿ.ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com2tag:blogger.com,1999:blog-4196428335385744930.post-60715250194428972242009-07-02T01:45:00.000-07:002009-07-02T01:47:02.493-07:00`ಜೀನತ್ ಮಾದಕತೆ, ಸಂಜೀವ್ ಭೋಳೆತನ' ಮನೋರಂಜನ್<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhlT5UldIN0ne1kCkoEEJzA3YdfzEl3VEX7tWA2X0dxtTadO_651K3flJeB4b4gPQhq3-rWKwM-5yfoHv5JrK7SbsxOqAgYYov1DgCWMh8LKUz1M4FyoF2eeL3ifx6fMykKtpNTXeMgl7k/s1600-h/Manoranjan.jpg"><img style="cursor: pointer; width: 200px; height: 274px;" src="https://blogger.googleusercontent.com/img/b/R29vZ2xl/AVvXsEhlT5UldIN0ne1kCkoEEJzA3YdfzEl3VEX7tWA2X0dxtTadO_651K3flJeB4b4gPQhq3-rWKwM-5yfoHv5JrK7SbsxOqAgYYov1DgCWMh8LKUz1M4FyoF2eeL3ifx6fMykKtpNTXeMgl7k/s400/Manoranjan.jpg" alt="" id="BLOGGER_PHOTO_ID_5353781492106815026" border="0" /></a><br /><br />ಯಹಾ ಶೇರ್ ಔರ್ ಬಕ್ರಿ ಏಕ್ ಹೀ ಘಾಸ್ ಖಾತಿ ಹೈ (ಇಲ್ಲಿ ಸಿಂಹ ಹಾಗೂ ಆಡು ಒಂದೇ ಹುಲ್ಲು ತಿನ್ನುತ್ತವೆ) ಹೀಗೆ ಬಾರ್ ಮಾಲೀಕ ಧೂಪ್ ಛಾವ್(ಶಮ್ಮಿ ಕಪೂರ್) ನಾಯಕ ಶೇರಾ (ಸಂಜೀವ್ ಕುಮಾರ್)ಗೆ ಹೇಳುತ್ತಾನೆ. ಮನೋರಂಜನ್ ಚಿತ್ರದ ಸಂಪೂರ್ಣ ವ್ಯಾಖ್ಯೆ ಈ ಸಂಭಾಷಣೆಯಲ್ಲಿದೆ. ೧೯೭೬ರಲ್ಲಿ ಖ್ಯಾತ ನಟ ಶಮ್ಮಿ ಕಪೂರ್ ನಿರ್ದೇಶಿಸಿದ ಚಿತ್ರವಿದು. ಇಂಗ್ಲೀಷ್ ಚಿತ್ರ ಇರ್ಮಾ ಲಾ ಡ್ಯಾನ್ಸ್ನಿಂದ ಸ್ಪೂರ್ತಿ ಪಡೆದ ಚಿತ್ರವಿದು. ಅಂದ ಹಾಗೆ ಇರ್ಮಾ ಲಾ ಡ್ಯಾನ್ಸ್ ಚಿತ್ರ ಕೂಡ ನೃತ್ಯ ರೂಪಕವೊಂದರಿಂದ ಪ್ರೇರಣೆ ಪಡೆದಿದ್ದು. ಲವರ್ ಬಾಯ್ ಇಮೇಜ್ ಮೂಲಕ ಖ್ಯಾತಿ ಪಡೆದ ಶಮ್ಮಿ ಕಪೂರ್ ನಾಯಕ ನಟನ ವೇಷದಿಂದ ಹಿಂದೆ ಸರಿದ ನಂತರ ಇಂತಹ ಪಕ್ಕಾ ಹಾಸ್ಯಭರಿತ ಚಿತ್ರ ನಿರ್ದೇಶನಕ್ಕೆ ಮನಸ್ಸು ಮಾಡಿದರು. ಯಥಾ ಪ್ರಕಾರ ಹಿಂದಿಯ ಸಾಮಾನ್ಯ ಚಿತ್ರಗಳಂತೆ ಈ ಚಿತ್ರ ನಿರೂಪಿಸಲಾಗಿದ್ದರೂ, ವೇಶ್ಯಾವಾಟಿಕೆ ಮನರಂಜನೆ ನೀಡುವ ಕ್ಷೇತ್ರ ಹೊರತು ಮಾಂಸದ ಮಾರಾಟವಲ್ಲ ಎಂದು ನಿರೂಪಿಸಿದ ಹಿಂದಿಯ ಏಕೈಕ ಚಿತ್ರ ಎನ್ನುವ ಹೆಗ್ಗಳಿಕೆಯೂ ಉಂಟು.<br />ಚಿತ್ರದ ನಾಯಕ ಶೇರಾ ಆಗಷ್ಟೇ ಪೇದೆಯಾಗಿ ಮುಂಬೈನ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿ ಮನೋರಂಜನ್ ಬೀದಿಗೆ ಕಾಲಿಡುತ್ತಾನೆ. ಅಲ್ಲಿನ ವೇಶ್ಯಾವಾಟಿಕೆ ನೋಡಿ ಲಾಡ್ಜ್ವೊಂದರಲ್ಲಿ ರೇಡ್ ಮಾಡಲು ಮಾಹಿತಿ ನೀಡುತ್ತಾನೆ. ದಾಳಿ ನಡೆಸಿದಾಗ ಆತನ ಹಿರಿಯ ಅಕಾರಿಯೇ ವೇಶ್ಯೆಯರೊಂದಿಗಿರುವುದನ್ನು ಕಂಡು ದಂಗಾಗುತ್ತಾನೆ. ಶೇರಾ ನೌಕರಿ ಕಳೆದುಕೊಂಡು ನಿರ್ವಸಿತನಾದಾಗ ನಾಯಕಿ ನಿಶಾ (ಜೀನತ್ ಅಮಾನ್) ಆತನಿಗೆ ಸಹಾಯ ಹಸ್ತ ಚಾಚುತ್ತಾಳೆ. ಆಕೆಯೊಂದಿಗೆ ಜೀವನ ನಡೆಸುವ ನಾಯಕನಿಗೆ ವೇಶ್ಯಾವೃತ್ತಿ ಕಂಡರೆ ಎಂಥದೋ ತಪನೆ, ಸಂಕಟ. ನಿಶಾ ವೇಶ್ಯಾವಾಟಿಕೆ ನಿಲ್ಲಿಸಬೇಕು ಎಂದು ಆಶಿಸಿ ಬಾರ್ ಮಾಲೀಕ (ಶಮ್ಮಿ ಕಪೂರ್)ನೊಂದಿಗೆ ಯೋಜನೆಯೊಂದನ್ನು ರೂಪಿಸುತ್ತಾನೆ. ನವಾಬ್ನ ವೇಷ ಧರಿಸಿ ಪ್ರತಿ ವಾರ ನಿಶಾಳೊಂದಿಗೆ ರಾತ್ರಿ ಕಳೆದು (ಅಂದರೆ ಬರಿ ಇಸ್ಪೇಟ್ ಆಡುತ್ತ) ಆಕೆ ಕೈಗೆ ೫೦೦ ರೂ. ನೀಡುತ್ತಾನೆ. ಈ ಹಣ ಬಾರ್ ಮಾಲೀಕ ನೀಡಿದ ಸಾಲ, ಇಶಾ ತಾನು ಪಡೆದ ಹಣವನ್ನು ಶೇರಾನಿಗೆ ನೀಡುತ್ತಾಳೆ, ಆತ ಹಣವನ್ನು ಮತ್ತೆ ಬಾರ್ ಮಾಲೀಕನಿಗೆ ವಾಪಸ್ ಮಾಡುತ್ತಾನೆ, ಇದು ಪದ್ಧತಿ.<br />ಆದರೆ ಬಾರ್ ಮಾಲೀಕ ಶೇರಾನಿಗೆ ಸಾಲ ಪಡೆಯುವ ಬದಲು ನಾಯಿಗೆ ಕಳ್ಳರು ನುಗ್ಗಿದಾಗ ಎದುರಿಸುವ ತರಬೇತಿ ನೀಡುವ ಉದ್ಯೋಗಕ್ಕೆ ಸೇರಿಕೊಳ್ಳಲು ಸೂಚಿಸುತ್ತಾನೆ. ರಾತ್ರಿಯಿಡೀ ನಾಯಿಯಿಂದ ಕಚ್ಚಿಸಿಕೊಳ್ಳುವ ನಾಯಕ ಬೆಳಗ್ಗೆ ಮನೆಗೆ ವಾಪಸ್ಸಾಗುತ್ತಾನೆ. ಈತನ ಮೈ, ಕೈ ಮೇಲಿರುವ ಗಾಯ ನೋಡಿದ ನಿಶಾ ಈತ ಇನ್ನೊಬ್ಬ ವೇಶ್ಯೆ ಲೊಲಿಟಾ ಸಂಗ ಮಾಡಿರಬಹುದು ಎಂದು ಶಂಕಿಸುತ್ತಾಳೆ. ಕೊನೆಗೆ ನವಾಬನ ವೇಷಕ್ಕೆ ಕೊನೆಗಾಣಿಸಲು ಆತ ಆತ್ಮಹತ್ಯೆ ಮಾಡಿಕೊಂಡ ಎಂಬ ಹುಯಿಲೆಬ್ಬಿಸುತ್ತಾನೆ ನಾಯಕ. ಆದರೆ ಆತನನ್ನು ಕೊಂದದ್ದು ನೀನೆ ಎಂಬ ಆರೋಪ ಪೊಲೀಸರದ್ದು. ಸಮಸ್ಯೆ ಕೊನೆಗಾಣಿಸಲು ನವಾಬನ ವೇಷ ಧರಿಸಿ ನಾಯಕ ವಾಪಸ್ಸಾಗುತ್ತಾನೆ, ಶೇರಾನ ಪ್ರಾಮಾಣಿಕತೆ ಮೆಚ್ಚಿ ಕಮೀಷನರ್ ಆತನಿಗೆ ಮತ್ತೆ ಇಲಾಖೆಯಲ್ಲಿ ಉದ್ಯೋಗ ನೀಡುವುದರೊಂದಿಗೆ ಚಿತ್ರ ಕೊನೆಗಾಣುತ್ತದೆ.<br />ಇದು ವೇಶ್ಯಾವಾಟಿಕೆ ಸಂಬಂಸಿದ ಚಿತ್ರವಾದರೂ ಮೈಮಾರುವ ಲೋಕದ ಸಂಕಷ್ಟಗಳನ್ನು ಬದಿಗಿರಿಸಿ ಕೇವಲ ಮನರಂಜನೆಯನ್ನಷ್ಟೇ ಮುಖ್ಯವಾಗಿಸಿದ್ದು ವಿಶೇಷ. ಸಂಭಾಷಣೆ ಹಾಗೂ ಆರ್.ಡಿ.ಬರ್ಮನ್ರ ಸಂಗೀತದಿಂದಾಗಿ ಚಿತ್ರ ಮನ ಸೆಳೆಯುತ್ತದೆ, ಜತೆಗೆ ಜೀನತ್ ಭಾರಿ ಪ್ರಮಾಣದಲ್ಲಿ ಬಟ್ಟೆ ಬಿಚ್ಚಿರುವುದೂ ಹೈಲೈಟ್. ಅಂದ ಹಾಗೆ ಈ ಚಿತ್ರದ ಹಾಡಿಗಾಗಿ ಲತಾ ಮಂಗೇಶ್ಕರ್ ಫಿಲ್ಮ್ ಫೇರ್ ಪ್ರಶಸ್ತಿಗಾಗಿ ನಾಮಾಂಕಿತರಾಗಿದ್ದು ವಿಶೇಷ. ಕೇವಲ ಮನರಂಜನೆಗಾಗಿ ಚಿತ್ರ ನೋಡುವವರು ಮನೋರಂಜನ್ ನೋಡಬಹುದು.ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com3tag:blogger.com,1999:blog-4196428335385744930.post-70341119601132789642009-06-25T23:32:00.000-07:002009-06-25T23:40:03.577-07:00ಸೂರ್ಯ-ಚಂದ್ರರಿಲ್ಲದೆ ಹೇಗೆ ಅಂದಿದ್ದೆ ? ಈಗ ನೀನಿಲ್ಲದೆ.....<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhofY01jLdJwUn0OflhFDaBAewjrjWrDXryeKJatcpYYVwloBPI0_843NisAlN0cbm_aFhve_sStRqMqQlbaMnJpIpZuVdW9FR1BuDgITpZ9Ksc7EpvLx5JrvvipSicuCGfQ23OgBE7DNU/s1600-h/image01.jpg"><img style="cursor: pointer; width: 284px; height: 400px;" src="https://blogger.googleusercontent.com/img/b/R29vZ2xl/AVvXsEhofY01jLdJwUn0OflhFDaBAewjrjWrDXryeKJatcpYYVwloBPI0_843NisAlN0cbm_aFhve_sStRqMqQlbaMnJpIpZuVdW9FR1BuDgITpZ9Ksc7EpvLx5JrvvipSicuCGfQ23OgBE7DNU/s400/image01.jpg" alt="" id="BLOGGER_PHOTO_ID_5351522154557354690" border="0" /></a><br /><br /><span></span><br /><br />what about sunlight ? what about raining ? ಹೀಗೆ ತನ್ನ ಹಿಸ್ಟರಿ ಆಲ್ಬಮ್ನಲ್ಲಿ ಪ್ರಶ್ನಿಸಿದ್ದ ಮಹಾನ್ ಕಲಾವಿದ ಮೈಕೆಲ್ ಜಾಕ್ಸನ್. ಧರೆಗುರುಳುವ ಮರಗಳು, ಜೀವಚ್ಛವವಾದ ಆನೆ, ಮಾಡು ಕಳೆದುಕೊಂಡ ಮನೆಗಳು, ನಿಸ್ಸಹಾಯಕರಾಗಿ ನಿಂತ ಬುಡಕಟ್ಟು ಜನ. ಹಾಡಿನ ಕೊನೆಗೆ ಮತ್ತೆಲ್ಲವೂ ಮೈದಳೆಯುತ್ತವೆ, ಹಸಿರು ಹಾಡಾಗುತ್ತದೆ. ತಾನು ಮಾಡುವುದು ವಿಭಿನ್ನವಾಗಿರಬೇಕು, ಜನರ ಎದೆಗೆ ತಟ್ಟುವಂತಿರಬೇಕು ಎಂಬುದು ಜಾಕ್ಸನ್ ನಿಲುವು. ಸಲಿಂಗಕಾಮ, ದಿವಾಳಿತನ, ಕೌಟುಂಬಿಕ ಸಮಸ್ಯೆಗಳು ಮೈತುಂಬ ಆವರಿಸಿಕೊಂಡಿದ್ದರೂ ಅವುಗಳನ್ನೆಲ್ಲ ಝಾಡಿಸಿ ಒದ್ದು ತನ್ನೊಳಗಿನ ಮಾನವೀಯತೆಗೆ, ಪರಿಸರ ಪ್ರೇಮಕ್ಕೆ, ಜನಾಂಗೀಯ ದ್ವೇಷದ ವಿರುದ್ಧದ ಒತ್ತಾಸೆಗೆ ಧ್ವನಿಯಾಗಿದ್ದ ಜಾಕ್ಸನ್.<br />ಪ್ರೇಮ, ಕಾಮ, ಮನರಂಜನೆಗೆ ಮಾತ್ರ ಸೀಮಿತವಾಗಿದ್ದ ಪಾಪ್ ಸಂಗೀತ ಲೋಕವನ್ನು ಸಾಮಾಜಿಕ ಸಮಸ್ಯೆಗಳಿಗೂ ಅನ್ವಯಿಸಿ ಗೆದ್ದದ್ದು ಜಾಕ್ಸನ್ ಸಾಧನೆ. ಗಣಿ ಕಾರ್ಮಿಕನೊಬ್ಬನ ೧೨ ಮಕ್ಕಳ ಭರ್ತಿ ಕುಟುಂಬದ ಜಾಕ್ಸನ್ ಕರಿಯ ಅಮೆರಿಕನ್ನರನ್ನು ದ್ವೇಷಿಸುವ ಅಮೆರಿಕದ ಮನೋಭಾವನೆಗೆ ಸಡ್ಡು ಹೊಡೆಯಲು ಬಿಳಿಯನಾದ. ಫುಡ್ ಟ್ಯಾಪಿಂಗ್ ನೃತ್ಯಗಳ ಮೂಲಕ ಹೊಸ ಲೋಕ ಸೃಷ್ಟಿಸಿದ. ಭಾರತದಿಂದಲೂ ಪ್ರೇರಣೆ ಪಡೆದಿದ್ದ ಜಾಕ್ಸನ್ನ ಹಲವು ಆಲ್ಬಮ್ಗಳಲ್ಲಿ ಭರತನಾಟ್ಯವನ್ನೂ ಬಳಸಿಕೊಂಡಿದ್ದು ಆತನ ಜಾಗತಿಕ ಪ್ರೇಮಕ್ಕೆ ಸಾಕ್ಷಿ. ಆತ ಗಂಡಸೋ, ಹೆಂಗಸೋ ಅಥವಾ ಮಂಗಳಮುಖಿಯೋ ಎನ್ನುವ ಪ್ರಶ್ನೆಗಳು ಎದ್ದಾಗ ಸಂಗೀತ ಪ್ರೇಮಿಗಳು ಹೇಳುತ್ತಿದ್ದ ಮಾತು ಒಂದೇ, ಅದನ್ನೇನು ಮಾಡ್ತೀರಾ ಸುಮ್ನೆ ಹಾಡು ಕೇಳಿ.<br />ಮಕ್ಕಳೆಂದರೆ ಭರ್ತಿ ಪ್ರೀತಿಯ ಜಾಕ್ಸನ್ ತನ್ನ ಬಹುತೇಕ ಹಾಡುಗಳಲ್ಲಿ ಮಕ್ಕಳಿಗೆ ಅಗ್ರ ಶ್ರೇಯಾಂಕ ನೀಡಿದ್ದಾನೆ. ಆತನ ಜೀವನ ಸಾಧನೆ ಬಿಂಬಿಸುವ ಆಲ್ಬಮ್ ಎಂದೆ ಖ್ಯಾತವಾದ ಹಿಸ್ಟರಿ (ಹಿಸ್-ಸ್ಟೋರಿ)ಯಲ್ಲೂ ಚಿಣ್ಣರಿಗೆ ಮಣೆ. ತನ್ನ ಮನೆ ಆವರಣದಲ್ಲಿ ಕರೆಗಟ್ಟಲೆ ಮನರಂಜನಾ ಉದ್ಯಾನವನ ನಿರ್ಮಿಸಿದ್ದ ಆತನ ಮನಸ್ಸೂ ಮಕ್ಕಳದ್ದೇ. ೨೦ ವರ್ಷಗಳ ಹಿಂದೆ ನೃತ್ಯ ಕಲಿಯುವ, ಕಲಿತ ಹಾಗೂ ನುರಿತ ನೃತ್ಯ ಪಟುಗಳಿಗೂ ಜಾಕ್ಸನ್ ರೋಲ್ ಮಾಡೆಲ್. ಹಾವಿನಂತೆ ಸರಸವಾಡುವ ಆತನ ಕಾಲುಗಳ ನರ್ತನ, ಆಂಗಿಕ ಭಾಷೆ, ಸಂಗೀತ ಹಾಗೂ ಗೀತೆಯ ಪದ ಜೋಡಣೆ ಎಂಥವರನ್ನೂ ಮೋಡಿ ಮಾಡಿತ್ತು. ನಾನು ಸ್ನೇಹಿತರೊಂದಿಗೆ ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸುವ ಮುನ್ನ ದೇವರು ಹಾಗೂ ಜ್ಯಾಕ್ಸನ್ನನ್ನು ನೆನಪಿಸಿಕೊಂಡೇ ನೃತ್ಯಕ್ಕಿಳಿಯುತ್ತಿದ್ದೆವು. ದೊಡ್ಡ ನಗರಗಳಲ್ಲಿ ದೊರಕುತ್ತಿದ್ದ ಆತನ ಕ್ಯಾಸೆಟ್ಗಳನ್ನು ತಂದು ಹಾಡು ಕೇಳಿ, ಆಗೊಮ್ಮೆ ಈಗೊಮ್ಮೆ ದೂರದರ್ಶನದಲ್ಲಿ ಬರುತ್ತಿದ್ದ ಆತನ ನೃತ್ಯ ಕಾರ್ಯಕ್ರಮದ ಝಲಕ್ ನೋಡಿ ನೃತ್ಯ ಕಲಿತ ನನ್ನಂಥ ಕೋಟ್ಯಂತರ ಜನ ಜಗದಲ್ಲಿದ್ದಾರೆ. <br />ಜಾಕ್ಸನ್ನ ಮಾಯೆ ಬಾಲಿವುಡ್ನ್ನೂ ಬಿಟ್ಟಿಲ್ಲ. ಖ್ಯಾತ ನೃತ್ಯ ಪಟು ಪ್ರಭುದೇವ ತಮ್ಮ ಕಾದಲನ್ ಚಿತ್ರಕ್ಕೆ ಜಾಕ್ಸನ್ರನ್ನು ಕರೆತರಬೇಕೆಂದು ಬಯಸಿದ್ದರು. ಆದರೆ ಮೈಕೆಲ್ನ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಹಿಂದಿ ಚಿತ್ರರಂಗದಲ್ಲಿ ನೃತ್ಯದ ಮೂಲಕ ಹೊಸ ಭಾಷೆ ಬರೆದ ಜಾವೇದ್ ಜಾಫ್ರಿ, ರವಿ ಬೆಹ್ಲ್, ಮಿಥುನ್ ಚಕ್ರವರ್ತಿ ಕೂಡ ಜಾಕ್ಸನ್ ಪ್ರೇರಣೆ ಪಡೆದವರು. ನೋಡಿ ಅವನು ಜಾಕ್ಸನ್ ಹಾಗೆ ನರ್ತಿಸುತ್ತಾನೆ ಎಂದು ಹೊಗಳಿಸಿಕೊಳ್ಳುವುದೂ ಕೂಡ ಆ ಕಾಲದ ಮಟ್ಟಿಗಿನ ಹೆಮ್ಮೆಯ ಮಾತು.<br />೧೦ ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಜಾಕ್ಸನ್ ನೃತ್ಯ ಕಾರ್ಯಕ್ರಮಕ್ಕೆ ಭರ್ತಿ ೭೫ ಸಾವಿರ ಜನ ಬಂದಿದ್ದರು. ೨೦ ಸಾವಿರ ರೂ.ಬೆಲೆಯ ಟಿಕೆಟ್ ಖರೀದಿಸಿ ಅವರೆಲ್ಲ ಜಾಕ್ಸನ್ ಮೋಡಿಗೆ ಬೆರಗಾದರು, ಹಾಡಾದರು. ಕಾರ್ಯಕ್ರಮಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಜಾಕ್ಸನ್ ಹಾಡಿ, ನರ್ತಿಸಬೇಕಿರಲಿಲ್ಲ. ಕೇವಲ ಆತನ ಮುಖ, ನಗು, ಮಾತು ಇಷ್ಟೇ ಸಾಕಿತ್ತು ಅಭಿಮಾನಿಗಳಿಗೆ. ಜಗತ್ತಿನ ನಾನಾ ಥರಹದ ವಾದ್ಯಗಳು, ಕಲಾವಿದರು, ಸಂಗೀತವನ್ನು ಮೇಳೈಸಿ ಹೊಸ ಗಾನ ಹೊಸೆಯುತ್ತಿದ್ದ ಈ ಮಾಂತ್ರಿಕ. ಜು.೧೩ ರಿಂದ ಲೈವ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದ ಜಾಕ್ಸನ್ ಇಂದು ಬೆಳಗ್ಗೆ ಮರೆಯಾದ. ಟಿವಿಯಲ್ಲಿ ಆತನ ನಿಧನದ ಸುದ್ದಿ ನೋಡಿದ ಅಮ್ಮ ಹೇಳಿದ್ದು ಆತ ಮಕ್ಕಳೊಂದಿಗೆ ಡ್ಯಾನ್ಸ್ ಮಾಡುವ ಹಾಡು ಚೆನ್ನಾಗಿದೆಯಲ್ಲ ?. ಇಂಗ್ಲೀಷ್ ಹಾಡುಗಳ ಬಗ್ಗೆ ಮಾಹಿತಿಯಿರದ, ಕೇವಲ ಸಂಗೀತದಿಂದ ಹಾಡು ಅರ್ಥೈಸುವ ಅಮ್ಮನಿಗೂ ಜಾಕ್ಸನ್ ಇಷ್ಟವಾಗಿದ್ದನೆಂದರೆ ಆತನ ಜನಪ್ರಿಯತೆಗೆ ಮತ್ತೇನು ಉದಾಹರಣೆ ಬೇಕು ?<br />ಜಾಕ್ಸನ್ ನಿಶ್ಚಲವಾಗಿದ್ದಾನೆ, ಆದರೆ ಆತನ ಸಂಗೀತದ ನಾದ ಹೊಸ ಪೀಳಿಗೆಯಲ್ಲಿದೆ. ಇದೂ ತಲೆತಲಾಂತರದವರೆಗೆ ಮುನ್ನಡೆಯಲಿದೆ. ಆ ಮಹಾನ್ ಸಂಗೀತಕಾರನ ಶೋಧನೆ, ಗಾನ, ನೃತ್ಯ ಪ್ರಾಚ್ಯಶಿಲ್ಪಗಳಂತೆ ಅಮರವಾಗಲಿದೆ. ಅಂದ ಹಾಗೆ ಜಾಕ್ಸನ್ ನೃತ್ಯ ನೋಡುವ ಬಯಕೆ ದೇವರಿಗೂ ಇದ್ದೀತು. ಅದಕ್ಕೆ ೫೦ನೇ ವರ್ಷಕ್ಕೆ ಆತನನ್ನು ಕರೆಸಿಕೊಂಡಿದ್ದಾನೆ. ದೇವರೂ ಜಾಕ್ಸನ್ ಅಭಿಮಾನಿಯೆ ?.ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com3tag:blogger.com,1999:blog-4196428335385744930.post-54626940630861756902009-06-14T00:25:00.000-07:002009-06-14T00:29:37.377-07:00ಸಿನೆಮಾ ಥೇಟರ್ ಎಂಬ ಮಾಯಾವಿ !<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEh59pRCt1KpMFqBFuzsGIZHJojic4kL2WHLtChql4Eri5qecjqmVPcuNZiGsoSTxzFo-Xh1qWcbZAnLyX82VAZS9YFF5PKNoiotStANPPvEwITqVGpRTdtYvoOMMVLKeUXuu5gfBflSFbY/s1600-h/cine.jpg"><img style="cursor: pointer; width: 322px; height: 400px;" src="https://blogger.googleusercontent.com/img/b/R29vZ2xl/AVvXsEh59pRCt1KpMFqBFuzsGIZHJojic4kL2WHLtChql4Eri5qecjqmVPcuNZiGsoSTxzFo-Xh1qWcbZAnLyX82VAZS9YFF5PKNoiotStANPPvEwITqVGpRTdtYvoOMMVLKeUXuu5gfBflSFbY/s400/cine.jpg" alt="" id="BLOGGER_PHOTO_ID_5347082017361157458" border="0" /></a><br /><br />ಮೈಲುದ್ದ ಕ್ಯೂನಲ್ಲಿ ಕಸರತ್ತು ಮಾಡಿ ಟಿಕೇಟ್ ಪಡೆದು ಸ್ನೇಹಿತರಿಗಾಗಿ ಕುರ್ಚಿ ಹಿಡಿಯಲು ಕರ್ಚೀಫ್ ಹಾಕಿ ಬರುತ್ತಿದ್ದ ಬೆವರು ಒರೆಸಿಕೊಳ್ಳುವಷ್ಟರಲ್ಲಿ ಚಿತ್ರಮಂದಿರ ತುಂಬಿ ತುಳುಕಲು ಪ್ರಾರಂಭ. ಆಹ್ ! ಅದೆಂಥ ಲೋಕ. ಮೊದಲ ಬಾರಿಗೆ ಸಿನೆಮಾ ಥೇಟರ್ ಎಂಬ ಮಾಯಾಲೋಕದೊಳಗೆ ಪ್ರವೇಶಿಸಿದ, ತಂದೆ ತಾಯಿ ಕೈ ಹಿಡಿದು ಕಣ್ಣು ಹೊಡೆಯುವ ಬಣ್ಣ, ಬಣ್ಣದ ಲೈಟುಗಳನ್ನು ನೋಡುತ್ತ ಕಾಲಿಡುವ ಚಿಣ್ಣರು, ನಮ್ಮಂತೆ ಶಾಲೆಯ ಪಿರಿಯಡ್ ತಪ್ಪಿಸಿ ಬಂದ ಸಹಪಾಠಿಗಳು, ಪಕ್ಕದ ಹೈಸ್ಕೂಲಿನ ಬೇರೆಯವರ ಗೆಳತಿಯರು, ಕಾಲೇಜು ಮೆಟ್ಟಿಲೇರಿ ಠೀವಿಯಿಂದ ಬಂದ ಸೀನಿಯರ್ಗಳು, ಫೆವಿಕಾಲ್ ಅಂಟಿಸಿದಂತೆ ಕೈ, ಮೈ, ಸೋಕಿಸಿಕೊಂಡು ಸೀಟು ಹುಡುಕುವ ನವದಂಪತಿ, ಸಂಸಾರದೊಂದಿಗೆ ಚಿತ್ರ ವೀಕ್ಷಣೆಗೆ ಬಂದವರು, ಪುರಾತನ ಕಾಲದಿಂದ ಚಿತ್ರ ವೀಕ್ಷಣೆ ಹವ್ಯಾಸವಾಗಿಸಿಕೊಂಡ ಹಿರಿಯರು....ಅದು ನಿಜಕ್ಕೂ ಮಾಯಾ ಲೋಕ ಅರ್ಥಾತ್ ಚಿತ್ರಮಂದಿರ.<br />ಎಲ್ಲರೂ ತಮ್ಮ ಕುರ್ಚಿಗಳನ್ನು ಭದ್ರಪಡಿಸಿಕೊಂಡು ಕುಳಿತುಕೊಳ್ಳುತ್ತಿದ್ದಂತೆ ಟ್ರಿಂಗ್ ಎಂಬ ಬೆಲ್ಲು. ಮಾತಿಗೆ ವಿರಾಮ, ಲೈಟುಗಳು ಕಣ್ಣು ಮುಚ್ಚಿದೊಡನೆ ಎಲ್ಲೆಡೆ ಕತ್ತಲೆ, ಮಾತಿಗೆ ವಿರಾಮ. ಬೃಹತ್ ಪರದೆಯ ಮೇಲೆ ಫಿಲ್ಮ್ ಡಿವಿಶನ್ ನಿರ್ಮಿಸಿದ ಗಾಂ, ಚಾಚಾ ನೆಹರೂರ ಸಾಕ್ಷ್ಯ ಚಿತ್ರ, ನಂತರ ವಿಕೋ ವಜ್ರದಂತಿ, ನಿರ್ಮಾ ಜಾಹೀರಾತು. ಬಿಡುಗಡೆ ಕಾಣಲಿರುವ ಚಿತ್ರಗಳ ಟ್ರೇಲರ್ಗಳು. ಚಿತ್ರ ಶುರುವಾಗುವ ಹೊತ್ತಿಗೆ ಹೊಸ ಲೋಕ ಸೃಷ್ಟಿಸಿದ ಅನುಭವ.<br />ಚಿತ್ರ ವೀಕ್ಷಣೆಯೆನ್ನುವುದನ್ನು ಅಕ್ಷರಶ: ಆಕರ್ಷಕವಾಗಿಸಿದ್ದು ಸಿನೆಮಾ ಥೇಟರ್ಗಳು. ಫ್ಯಾನ್ ಗಾಳಿಗೆ ಮುಖ ಸೋಕಿಸಿ ಚಿತ್ರ ವೀಕ್ಷಿಸಲು ಪ್ರಾರಂಭಿಸಿದರೆ ಹೊರಗಿನ ಲೋಕದ ಬಗ್ಗೆ ಡೋಂಟ್ ಕೇರ್. ವಿರಾಮದ ಸಮಯದಲ್ಲಿ ಮಿರ್ಚಿ ಭಜಿ (ಆಗ ಪಾಪ್ ಕಾರ್ನ್ ಇರಲಿಲ್ಲ), ವಡಾ ಪಾವ್, ಚಿಪ್ಸ್ಗಳ ಭರಾಟೆ. ಮತ್ತೆ ವಾಪಸ್ ಬಂದು ಕುಳಿತರೆ ಒಂದೂವರೆ ಗಂಟೆ ಭರ್ತಿ ಮನರಂಜನೆ. ಸಿನಿಮಾ ಥೇಟರ್ ಎಂಬ ಮಾಯಾವಿ ಆಗಿನಿಂದಲೂ ಈಗಿನವರೆಗೂ ಅದೇ ಆಕರ್ಷಣೆ ಉಳಿಸಿಕೊಂಡಿದೆ ಒಂದರ್ಥದಲ್ಲಿ ಇದು ಸದಾ ಸ್ವೀಟ್ ಸಿಕ್ಸ್ಟೀನ್.<br />ಐಮ್ಯಾಕ್ಸ್, ಮಲ್ಟಿಪ್ಲೆಕ್ಸ್, ೩ ಡಿ, ೬ ಡಿ, ಡಿಟಿಎಸ್, ಸ್ಯಾಟ್ಲೈಟ್ ಸ್ಕ್ರೀನಿಂಗ್ ಹೀಗೆ ಹೊಸ, ಹೊಸ ಅವಶೇಷಗಳು ಸೇರ್ಪಡೆಯಾಗಿದ್ದರೂ ಸಿನಿಮಾ ಥೇಟರ್ ನೀಡುವ ಮಜ ಸಾರ್ವಕಾಲಿಕ.<br />ಆಗೆಲ್ಲ ಸಿನಿಮಾ ಪೋಸ್ಟರ್ಗಳನ್ನೇ ನಂಬಿಕೊಂಡು ಸಿನಿಮಾ ನೋಡಬೇಕು, ಪರಿಚಿತ ತಾರೆಯರಿದ್ದರೆ ಸಿನಿಮಾ ವೀಕ್ಷಣೆಗೆ ಮನಸ್ಸು ಮಾಡಬೇಕು. ಇಲ್ಲವಾದರೆ ಇದು ಉತ್ತಮ ಚಿತ್ರ ಎಂಬ ಬಗ್ಗೆ ನೆರೆ, ಹೊರೆಯವರಿಂದ ಸರ್ಟಿಫಿಕೇಟ್ ದೊರೆತ ನಂತರವೇ ಚಿತ್ರ ವೀಕ್ಷಿಸಬೇಕು. ಈಗಿನಂತೆ ಆಗ ಟಿವಿಗಳಲ್ಲಿ ಟ್ರೇಲರ್ಗಳೂ, ತಾರೆಯರ ಆತ್ಮವಿಶ್ವಾಸದ ನುಡಿಗಳೂ, ಪ್ರೋಮೊಗಳೂ ಇರಲಿಲ್ಲ, ಪತ್ರಿಕೆಗಳಲ್ಲಿ ಬರುವ ವಿಮರ್ಶೆ, ಹಿಂದೊಮ್ಮೆ ಚಿತ್ರ ನೋಡಲು ತೆರಳಿದಾಗ ನೋಡಿದ ಟ್ರೇಲರ್ಗಳೇ ಚಿತ್ರ ವೀಕ್ಷಣೆಗೆ ಪೂರಕ ಪರಿಕರ. ಅಷ್ಟಕ್ಕೂ ಚಿತ್ರ ವೀಕ್ಷಣೆ ಎನ್ನುವುದು ಹವ್ಯಾಸದ ಪಟ್ಟಿಯಲ್ಲೂ ಇರಲಿಲ್ಲ. ಚಿತ್ರದಲ್ಲೂ ಆಂಗ್ರಿ ಯಂಗ್ ಮ್ಯಾನ್, ಸುಂದರ ನಟಿ, ಒಂದು ಕ್ಯಾಬರೆ, ನಾಲ್ಕು ಫೈಟ್, ಖಳನಾಯಕನ ವಿಕಟನಗೆ ಇದ್ದರಷ್ಟೇ ಅದು ಚಿತ್ರ ಎಂಬ ಭಾವನೆ. ಈಗ ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗಾಗಿ ಬೇರೆ ಚಿತ್ರ, ಯುವಜನತೆಗಾಗಿ ಪ್ರತ್ಯೇಕ ಚಿತ್ರ, ಚಿಣ್ಣರಿಗಾಗಿ ಮತ್ತೊಂದು ಚಿತ್ರ, ಕಲಾತ್ಮಕ ಜೀವಿಗಳಿಗಾಗಿ ಮಗದೊಂದು ಚಿತ್ರ ಎನ್ನುವ ವಿಭಾಗಗಳಿವೆ. ಈಗ ಚಿತ್ರ ನೋಡಲೇಬೇಕು ಎಂದಾದರೆ ಆಯ್ಕೆಗೆ ಇಂಟರ್ನೆಟ್, ಟಿವಿಯಂತಹ ಹಲವಾರು ಆಯ್ಕೆಗಳಿವೆ. <br />ಚಿತ್ರಮಂದಿರಗಳೂ ಈಗ ಅಕ್ಷರಶ: ಮಾರ್ಕೆಟಿಂಗ್ ತಜ್ಞರ ಕನಸಿನ ಕೂಸು. ಒಮ್ಮೆ ಕಾಲಿಟ್ಟರೆ ಫರ್ನಿಚರ್, ಬೈಕ್, ಕಾರ್ನಿಂದ ಹಿಡಿದು ಅಂಡರ್ವೇರ್ವರೆಗೆ ಎಲ್ಲವನ್ನೂ ಖರೀದಿಸಿ ನಂತರ ಅದೇ ಸೂರಿನಲ್ಲಿ ಸಿನಿಮಾ ನೋಡಿ ಬರುವ ಪದ್ಧತಿ. ಆಗ ಚಿತ್ರಮಂದಿರವೆಂದರೆ ಕೇವಲ ಸಿನಿಮಾ ವೀಕ್ಷಣೆಗೆ ಮಾತ್ರ ಮೀಸಲು ಎಂಬ ನಿಯಮ. ಆದರೆ ಬಹುತೇಕ ಬಿ, ಸಿ ಕೇಂದ್ರಗಳಲ್ಲಿ ಈಗಲೂ ಸಿನಿಮಾ ಥೇಟರ್ ಎಂಬುದು ಕಡ್ಡಾಯವಾಗಿ ಸಿನೆಮಾ ವೀಕ್ಷಣೆಗೆ ಮಾತ್ರ ಎನ್ನುವ ಸ್ಥಿತಿಯಿದೆ.<br />೧೫ ರೀಲುಗಳ ಬೃಹತ್ ಸಿನಿಮಾದ ಮಧ್ಯೆ ರೀಲು ಕಟ್ ಆಗುವುದು, ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಹೊಡೆದು ಚಿತ್ರ ಪ್ರಾರಂಭಿಸಿ ಎಂದು ನೀಡುತ್ತಿದ್ದ ಸಂದೇಶ ಈಗಿಲ್ಲ. ಕರೆಂಟು ಹೋದೊಡನೆ ಚಿತ್ರ ಮಂದಿರಗಳ ಲೈಟುಗಳು ಕಣ್ಣು ಬಿಡುತ್ತಿದ್ದವು. ಆಪರೇಟರ್ ರಿವೈಂಡ್ ಆದ ರೀಲು ಸರಿಪಡಿಸಿ ಮೊದಲಿದ್ದ ದೃಶ್ಯ ಹೊಂದಿಸುವಷ್ಟರ ವೇಳೆಗೆ ಪ್ರೇಕ್ಷಕರಿಗೆ ಅಲ್ಪ ವಿರಾಮ. ಸಿನಿಮಾ ಪ್ರಾರಂಭಕ್ಕೂ ಮುನ್ನ ಸ್ಟಿರಿಯೋಗಳಲ್ಲಿ ಕೇಳಿ ಬರುತ್ತಿದ್ದ ದೇವರ ನಾಮ, ವಿರಾಮದಲ್ಲಿ ತೋರಿಸಲಾಗುತ್ತಿದ್ದ ನಾನಾ ಸಂಸ್ಥೆಗಳ ಜಾಹೀರಾತು ಸ್ಲೈಡ್ಗಳು ಈಗ ಕಂಡುಬರುವುದಿಲ್ಲ. ಇಷ್ಟೆಲ್ಲ ಇಲ್ಲಗಳ ಮಧ್ಯೆಯೂ ಥೇಟರ್ಗಳು ಬದಲಾವಣೆ ಕಂಡಿವೆ. ಆದರೆ ಹರಿದ ಕುರ್ಚಿ, ಸೆಕೆಯಂತಹ ಕಷ್ಟಗಳು ಇನ್ನೂ ಇವೆ. ಕಾಲಕ್ಕೆ ತಕ್ಕಂತೆ ಚಿತ್ರಮಂದಿರಗಳು ಬದಲಾವಣೆ ಕಂಡರೂ ಸಿನೆಮಾ ಥೇಟರ್ ಎಂಬ ಮಾಯಾವಿ ಇನ್ನೂ ಚಿರಂಜೀವಿಯಾಗಿದೆ. ವಯಸ್ಸಾದ ದೇವಾನಂದ್ನ ಮುಖದ ನಗೆಯಂತೆ, ಅಜ್ಜಿಯಾದರೂ ಮಾಸದ ಹೇಮಾ ಮಾಲಿನಿ ಕೆನ್ನೆಯ ಗುಳಿಯಂತೆ ಚಿತ್ರಮಂದಿರವೆಂಬ ಮಾಯಾ ಕನ್ಯೆ ಈಗಲೂ ಹೊಸ ಲೋಕ, ಹೊಸ ಭಾವ, ಹೊಸತನದ ಸೃಷ್ಟಿ ಮುಂದುವರಿಸಿದ್ದಾಳೆ ! ಸಿನಿಮಾ ಮಂದಿರ ಎಂಬ ಈ ಮಾಯಾಲೋಕಕ್ಕೆ ಈಗಲೂ ನಾವೆಲ್ಲ ಬೆರಗಾಗುತ್ತಿರುವುದೇ ಖುಷಿಯ ಸಂಗತಿ, ಅಲ್ಲವೇ ?ರವಿರಾಜ್ ಆರ್.ಗಲಗಲಿhttp://www.blogger.com/profile/11723507932815993539noreply@blogger.com3